ಜಿಲ್ಲಾಪಂಚಾಯಿತಿ ಸದಸ್ಯರಾದ ನಾಗರತ್ನ ಚಂದ್ರೇಗೌಡ, ಎಚ್.ಎನ್.ಅಶೋಕ್, ನಿರ್ದೇಶಕರಾದ ಹೊನ್ನಪ್ಪ, ತಮ್ಮಣ್ಣಗೌಡ, ಮುಖಂಡರಾದ ಅಗಲಕೋಟೆ ರಾಮಣ್ಣ ಈಡಿಗ, ಯೋಗಾನರಸಿಂಹಣ್ಣ, ಕೋರಮಂಗಲ ಶ್ರೀನಿವಾಸ್, ಚಂದೂರಾಯನಹಳ್ಳಿ ನಾರಾಯಣ್, ತೋಟದ ಮನೆಗಿರೀಶ್, ಕಂಚೇಗೌಡ, ಪುಟಾಣಿಕುಮಾರ್, ಸಿ.ಎನ್.ದೀಪಕ್, ಪ್ರಭಾರ ಕಾರ್ಯದರ್ಶಿ ನಾರಾಯಣ್ ಉಪಸ್ಥಿತರಿದ್ದು ಅಭಿನಂದಿಸಿದರು.