ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ.ಮಲವೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಹರೂರು ರಾಜಣ್ಣ, ನಗರ ಬಿಜೆಪಿ ಘಟಕದ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ವಿ.ಬಿ.ಚಂದ್ರು, ಜೆ.ಬ್ಯಾಡರಹಳ್ಳಿ ರಾಮಚಂದ್ರು, ವಕೀಲ ಎಂ.ಕೆ.ನಿಂಗಪ್ಪ, ಎಂ.ಡಿ.ಕುಮಾರ್, ಶಿವಲಿಂಗಯ್ಯ, ಚಕ್ಕಲೂರು ಚೌಡಯ್ಯ, ಹುಣಸನಹಳ್ಳಿ ಕೃಷ್ಣಪ್ಪ, ಸದಾನಂದ ಹಾಜರಿದ್ದರು.