ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಜಿ. ನಾಗರಾಜ್, ಕೋಣಂದೂರು ಬ್ಲಾಕ್ ಅಧ್ಯಕ್ಷ ಮುಡುಬ ರಾಘವೇಂದ್ರ, ಎಐಸಿಸಿ ಸಮಿತಿಯ ಆದರ್ಶ,ಮುಖಂಡರಾದ ಬಿ.ಜೆ. ಚಂದ್ರಮೌಳಿ ಗೌಡ, ಬಿ.ಪಿ. ರಾಮಚಂದ್ರ ಬಂಡಿ, ಎನ್.ಇ.ಎಸ್. ಸಂಸ್ಥೆಯ ಅಧ್ಯಕ್ಷ ನಾರಾಯಣರಾವ್, ಹುಂಚ ಘಟಕದ ಅಧ್ಯಕ್ಷ ಗುರುರಾಜ ಸುಣ್ಣಕಲ್, ಕೆ.ವೈ. ಜಯವಂತ್, ವಾಸುದೇವ್, ಸುಬ್ರಹ್ಮಣ್ಯ, ಬಿ.ಎಸ್.ಈಶ್ವರಪ್ಪಗೌಡ, ಅಮ್ರಪಾಲಿ ಸುರೇಶ್ ಇದ್ದರು.