ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರತ್ನಾಕರ ಕುನುಗೋಡು ಸಂಯೋಜಿಸಿದರು. ಉದ್ಯಮಿ ಹರ್ಷಾ ಕಾಮತ್, ಕಲಾವಿದ ಭದ್ರಾವತಿ ಗುರು, ಸಾಹಿತಿ ನಾಗರಕೋಡಿಗೆ ಗಣೇಶಮೂರ್ತಿ, ರಾಮಕೃಷ್ಣ ವಿದ್ಯಾಸಂಸ್ಥೆ ಕಾರ್ಯದರ್ಶಿ ಶೋಭಾ ವೆಂಕಟರಮಣ, ಜೀವ ವೈವಿಧ್ಯ ಮಂಡಳಿ ಸದಸ್ಯರಾದ ವೆಂಕಟೇಶ್ ಕವಲುಕೋಡು, ಆನವಟ್ಟಿ ಯವರನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಾರ್ತಿಕ್ ಸಾಹುಕಾರ್, ವಿದ್ಯಾರ್ಥಿನಿ ಅಚಿಂತ್ಯಾ, ವಿದ್ಯಾರ್ಥಿ ಭರತ್ ಮಾತನಾಡಿದರು. ಮಂಜಪ್ಪ ಸ್ವಾಗತಿಸಿ, ಎಂ.ಎಂ.ಸ್ವಾಮಿ ವಂದಿಸಿ, ಮಹಾದೇವಿ ನಿರೂಪಿಸಿದರು.