ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಚೆಕ್ಬೌನ್ಸ್ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಇಂದಿನ ಅದಾಲತ್ನಲ್ಲಿ 175 ಪ್ರಕರಣಗಳ ಇತ್ಯರ್ಥವಾಗಿದೆ.ಇದರಿಂದ ಎರಡೂ ಕಡೆಯವರಿಗೆ ಮಾನಸಿಕ, ಆರ್ಥಿಕ ಕಿರಿಕಿರಿ ಇಲ್ಲ.ಅಲ್ಲದೇ, ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಸಂಧಾನ ಮಾಡಿಸಿ ದಂಪತಿಯನ್ನು ಒಂದಾಗಿಸುವ ಪ್ರಕ್ರಿಯೆ ನಡೆದಿವೆ ಎಂದರು.