ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕುರವ ಗಣೇಶ್, ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಹಾವೇರಿ ಘಟಕದ ಜಿಲಾಧ್ಯಕ್ಷ ಕಾಲೀರ್ ಹುಸೇನ್, ದಾವಣಗೆರೆ ಘಟಕದ ಜಿಲ್ಲಾಧ್ಯಕ್ಷ ಭರಮಗೌಡ, ವಿಶ್ವ ಮಾನವ ಶಕ್ತಿ ಸತ್ಯ ಶೋಧಕ ಸಮಾಜ ಅಧ್ಯಕ್ಷ ಚಂದ್ರಪ್ಪ ಮೇಷ್ಟ್ರು, ಚಿಂತಕ ರಾಜಪ್ಪ ಮಾಸ್ತರ್, ವೀರಭದ್ರನಾಯಕ್, ರೈತ ಸಂಘದ ಕಾರ್ಯಾಧ್ಯಕ್ಷ ಮಂಜುನಾಥಗೌಡ, ತಾಲ್ಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಉಮೇಶ್ ಪಾಟೀಲ್, ಪುಟ್ಟರಾಜಪ್ಪಗೌಡ, ಮಂಜು ಅರೇಕೊಪ್ಪ ಇದ್ದರು.