ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹಕ್ಕೆ ಮುಂದಾದ ಸೇವಾ ಸಂಸ್ಥೆ
ಭಾಸ್ಕರ್ ಆರ್. ಗೆಂಡ್ಲ
Published : 11 ಫೆಬ್ರುವರಿ 2026, 6:03 IST
Last Updated : 11 ಫೆಬ್ರುವರಿ 2026, 6:03 IST
ಫಾಲೋ ಮಾಡಿ
Comments
ಸೊರಬ ತಾಲ್ಲೂಕಿನ ಕೊಡಕಣಿ ಗ್ರಾಮದಲ್ಲಿ ಉಚಿತ ಟ್ಯೂಷನ್ ಕಾರ್ಯಕ್ರಮಕ್ಕೆ ಚಾಲನೆ
ಶಿಕ್ಷಣಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡುತ್ತಿರುವ ಸ್ನೇಹ ಜ್ಯೋತಿ ಸಮಾಜದ ಕಾರ್ಯ ಇತರರಿಗೂ ಮಾದರಿ. ಶಿಕ್ಷಣ ಇಲಾಖೆ ಜೊತೆ ಸಂಘ– ಸಂಸ್ಥೆಗಳು ಈ ರೀತಿಯಲ್ಲಿ ಕೈ ಜೋಡಿಸಿದರೆ ಗುಣಮಟ್ಟಣದ ಶಿಕ್ಷಣ ನೀಡಲು ಸಾಧ್ಯ.
– ಆರ್.ಪುಷ್ಪಾ, ಕ್ಷೇತ್ರ ಶಿಕ್ಷಣಾಧಿಕಾರಿ ಸೊರಬ
ಪ್ರತಿ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಗ್ರಾಮೀಣ ಮಕ್ಕಳ ಶಿಕ್ಷಣದ ಪ್ರಗತಿಗೆ ನಾವೆಲ್ಲರೂ ಕೈಜೋಡಿಸಬೇಕು. ಮಕ್ಕಳ ಸುಪ್ತ ಪ್ರತಿಭೆಗೆ ಪ್ರೀತಿ ಪ್ರೋತ್ಸಾಹದ ಮಾರ್ಗದರ್ಶನ ಒದಗಿಸಲು ಸಂಸ್ಥೆಯು ಕಾರ್ಯ ಪ್ರವೃತ್ತವಾಗಿದೆ.
– ಸಿಸ್ಟರ್ ಜೋಯೆಲ್, ಸ್ನೇಹ ಜ್ಯೋತಿ ಸಮಾಜ ಸೇವಾ ಕೇಂದ್ರದ ನಿರ್ದೇಶಕಿ