ಬುಧವಾರ, 11 ಫೆಬ್ರುವರಿ 2026
×
ADVERTISEMENT
ADVERTISEMENT

ಸೊರಬ: ‘ಸ್ನೇಹ ಜ್ಯೋತಿ’ ಸಂಸ್ಥೆಯಿಂದ ಉಚಿತ ಟ್ಯೂಷನ್

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹಕ್ಕೆ ಮುಂದಾದ ಸೇವಾ ಸಂಸ್ಥೆ
ಭಾಸ್ಕರ್ ಆರ್. ಗೆಂಡ್ಲ
Published : 11 ಫೆಬ್ರುವರಿ 2026, 6:03 IST
Last Updated : 11 ಫೆಬ್ರುವರಿ 2026, 6:03 IST
ಫಾಲೋ ಮಾಡಿ
Comments
ಸೊರಬ ತಾಲ್ಲೂಕಿನ ಕೊಡಕಣಿ ಗ್ರಾಮದಲ್ಲಿ ಉಚಿತ ಟ್ಯೂಷನ್ ಕಾರ್ಯಕ್ರಮಕ್ಕೆ ಚಾಲನೆ
ಸೊರಬ ತಾಲ್ಲೂಕಿನ ಕೊಡಕಣಿ ಗ್ರಾಮದಲ್ಲಿ ಉಚಿತ ಟ್ಯೂಷನ್ ಕಾರ್ಯಕ್ರಮಕ್ಕೆ ಚಾಲನೆ
ಶಿಕ್ಷಣಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡುತ್ತಿರುವ ಸ್ನೇಹ ಜ್ಯೋತಿ ಸಮಾಜದ ಕಾರ್ಯ ಇತರರಿಗೂ‌ ಮಾದರಿ. ಶಿಕ್ಷಣ ಇಲಾಖೆ ಜೊತೆ ಸಂಘ– ಸಂಸ್ಥೆಗಳು ಈ ರೀತಿಯಲ್ಲಿ ಕೈ ಜೋಡಿಸಿದರೆ ಗುಣಮಟ್ಟಣದ ಶಿಕ್ಷಣ ನೀಡಲು ಸಾಧ್ಯ.
– ಆರ್.ಪುಷ್ಪಾ, ಕ್ಷೇತ್ರ ಶಿಕ್ಷಣಾಧಿಕಾರಿ‌ ಸೊರಬ
ಪ್ರತಿ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಗ್ರಾಮೀಣ ಮಕ್ಕಳ ಶಿಕ್ಷಣದ ಪ್ರಗತಿಗೆ ನಾವೆಲ್ಲರೂ ಕೈಜೋಡಿಸಬೇಕು. ಮಕ್ಕಳ ಸುಪ್ತ ಪ್ರತಿಭೆಗೆ ಪ್ರೀತಿ ಪ್ರೋತ್ಸಾಹದ ಮಾರ್ಗದರ್ಶನ ಒದಗಿಸಲು ಸಂಸ್ಥೆಯು ಕಾರ್ಯ ಪ್ರವೃತ್ತವಾಗಿದೆ.
– ಸಿಸ್ಟರ್ ಜೋಯೆಲ್‍, ಸ್ನೇಹ ಜ್ಯೋತಿ ಸಮಾಜ ಸೇವಾ ಕೇಂದ್ರದ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT