ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಗಿರೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಲೋಕೇಶ್, ದಕ್ಷಿಣ ಬ್ಲಾಕ್ ಅಧ್ಯಕ್ಷ ಎಸ್. ಕುಮರೇಶ್, ಹೊಳೆಹೊನ್ನೂರು ಬ್ಲಾಕ್ ಅಧ್ಯಕ್ಷ ಇಟಿ ನಿತಿನ್, ಶಶಿ ಕುಮಾರ್ ಸಿರಿಗೆರೆ ಆರ್. ಕಿರಣ್, ಪುಷ್ಪಕ್ ಕುಮಾರ್, ವೆಂಕಟೇಶ್ ಕಲ್ಲೂರ್, ಪಿ.ಅರ್ಜುನ್, ನಿಹಲ್ ಸಿಂಗ್, ವಿಶಾಲ್ ಗುಜಾರ್, ಶ್ರೀನಿವಾಸ್, ರಾಹುಲ್ ಮಲ್ಲಿ ಜಟ್ಪಟ್ ನಗರ, ರಾಹುಲ್ ಜೈನ್, ಚಿನ್ಮಯ್ ಭಾಗವಹಿಸಿದ್ದರು.