ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: 2026ರ ಫೆಬ್ರುವರಿ 2, ಸೋಮವಾರ

ಚಿನಕುರುಳಿ: 2026ರ ಫೆಬ್ರುವರಿ 2, ಸೋಮವಾರ
Last Updated 1 ಫೆಬ್ರುವರಿ 2026, 20:12 IST
ಚಿನಕುರುಳಿ: 2026ರ ಫೆಬ್ರುವರಿ 2, ಸೋಮವಾರ

ಗುಂಡಣ್ಣ: 2026ರ ಫೆಬ್ರುವರಿ 2, ಸೋಮವಾರ

ಗುಂಡಣ್ಣ: 2026ರ ಫೆಬ್ರುವರಿ 2, ಸೋಮವಾರ
Last Updated 1 ಫೆಬ್ರುವರಿ 2026, 20:13 IST
ಗುಂಡಣ್ಣ: 2026ರ ಫೆಬ್ರುವರಿ 2, ಸೋಮವಾರ

ಚುರುಮುರಿ: ಬಜೆಟ್‌ ಕನಸು

Nirmala Sitharaman: ಸುಮಂಗಲಾ: ಬೆಕ್ಕಣ್ಣ ವಾರದಿಂದ ನಿರ್ಮಲಕ್ಕನ ಬಜೆಟ್‌ ಮಂಡನೆಗೆ ಕಾಯುತ್ತಿತ್ತು. ಯಾವ ಬಜೆಟ್‌ ಬಂದರೂ ಶ್ರೀಸಾಮಾನ್ಯರ ಬದುಕಿನಲ್ಲಿ ಏನಂಥ ವ್ಯತ್ಯಾಸ ಆಗಲ್ಲ ಬಿಡು ಎಂದು ನಾನು ಹೇಳಿದರೆ, ಜಿಡಿಪಿ ಎಷ್ಟ್‌ ಹೆಚ್ಚಾಗೈತೆ ನೋಡು ಎಂದು ಗುರುಗುಟ್ಟಿತು.
Last Updated 1 ಫೆಬ್ರುವರಿ 2026, 22:18 IST
ಚುರುಮುರಿ: ಬಜೆಟ್‌ ಕನಸು

ಪಾಕ್ ಬಹಿಷ್ಕರಿಸಿದರೂ ಲಂಕಾಕ್ಕೆ ತೆರಳಿ ಟಾಸ್‌ಗಾಗಿ ಮೈದಾನಕ್ಕಿಳಿಯಲಿರುವ ಸೂರ್ಯ!

India vs Pakistan: ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದರೂ ಟೀಮ್ ಇಂಡಿಯಾವು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
Last Updated 2 ಫೆಬ್ರುವರಿ 2026, 3:15 IST
ಪಾಕ್ ಬಹಿಷ್ಕರಿಸಿದರೂ ಲಂಕಾಕ್ಕೆ ತೆರಳಿ ಟಾಸ್‌ಗಾಗಿ ಮೈದಾನಕ್ಕಿಳಿಯಲಿರುವ ಸೂರ್ಯ!

ಶೌಚಾಲಯದ ನೀರು ಮನೆ ಒಳಗೆ ಬರ್ತಿತ್ತು; ಕಷ್ಟದ ದಿನಗಳ ಬಗ್ಗೆ ಅನುಶ್ರೀ ಭಾವುಕ ಮಾತು

Kannada TV Anchor Life Struggle: ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಜೀ ಕನ್ನಡ ವೇದಿಕೆಯಲ್ಲಿ ಜೀವನದ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿ ಮಾತನಾಡಿದ್ದಾರೆ. ಬಾಲ್ಯದ ದಿನಗಳಲ್ಲಿ ಮನೆಗೆ ಶೌಚಾಲಯದ ನೀರು ಬರುತ್ತಿದ್ದ ಸಂಕಷ್ಟವನ್ನು ಅವರು ಹಂಚಿಕೊಂಡಿದ್ದಾರೆ.
Last Updated 1 ಫೆಬ್ರುವರಿ 2026, 11:35 IST
ಶೌಚಾಲಯದ ನೀರು ಮನೆ ಒಳಗೆ ಬರ್ತಿತ್ತು; ಕಷ್ಟದ ದಿನಗಳ ಬಗ್ಗೆ ಅನುಶ್ರೀ ಭಾವುಕ ಮಾತು

ದಿನ ಭವಿಷ್ಯ: ಮಾನಸಿಕ ಒತ್ತಡ ಕಡಿಮೆಯಾಗಲು ಜನರ ಜತೆ ಬೆರೆಯಿರಿ

2026ರ ಫೆಬ್ರುವರಿ 2, ಸೋಮವಾರ
Last Updated 1 ಫೆಬ್ರುವರಿ 2026, 22:03 IST
ದಿನ ಭವಿಷ್ಯ: ಮಾನಸಿಕ ಒತ್ತಡ ಕಡಿಮೆಯಾಗಲು ಜನರ ಜತೆ ಬೆರೆಯಿರಿ

'ಗುಲಾಮರ ಅಪ್ಪ' ಫೇಸ್‌ಬುಕ್‌ ಖಾತೆ ಅಡ್ಮಿನ್ ಬಂಧನ

Social Media Arrest: ಪರಿಶಿಷ್ಟ ಸಮುದಾಯದ ನಾಯಕರ ಬಗ್ಗೆ ‘ಗುಲಾಮರ ಅಪ್ಪ’ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿ ಬರಹ ಪ್ರಕಟಿಸುತ್ತಿದ್ದ ವ್ಯಕ್ತಿಯನ್ನು ನಗರದ ಸಬರ್ಬನ್‌ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
Last Updated 1 ಫೆಬ್ರುವರಿ 2026, 17:51 IST
'ಗುಲಾಮರ ಅಪ್ಪ' ಫೇಸ್‌ಬುಕ್‌ ಖಾತೆ ಅಡ್ಮಿನ್ ಬಂಧನ
ADVERTISEMENT

ಸೀರೆ ಎಷ್ಟು ಚೆಂದ... ಹೇಗೆಲ್ಲ ಉಡಬಹುದು ಗೊತ್ತಾ? ಇಲ್ಲಿದೆ ಟಿಪ್ಸ್‌

ಸೀರೆ ಎಂದರೆ ನಾರಿಯರಿಗೆ ಪ್ರಾಣ. ಎಷ್ಟೇ ಮಾರ್ಡನ್‌ ಆದ್ರೂ ಶುಭ ಸಂದರ್ಭಗಳಲ್ಲಿ ಧರಿಸುವುದು ಸೀರೆಯನ್ನೇ. ಸೀರೆ ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆಯೋ ಅಥವಾ ಹೆಣ್ಣಿನಿಂದ ಸೀರೆಯ ಅಂದ ಹೆಚ್ಚುತ್ತದೆಯೋ ಗೊತ್ತಿಲ್ಲ. ಸೀರೆ ಒಂದು ರೀತಿಯ ಎಮೋಷನ್‌.
Last Updated 31 ಜನವರಿ 2026, 4:42 IST
ಸೀರೆ ಎಷ್ಟು ಚೆಂದ... ಹೇಗೆಲ್ಲ ಉಡಬಹುದು ಗೊತ್ತಾ? ಇಲ್ಲಿದೆ ಟಿಪ್ಸ್‌

ಹೆಮ್ಮೆಯ ಭಾರತೀಯರಾಗಿರಿ:ಮಸ್ಕ್ ಪೋಸ್ಟ್ ಉಲ್ಲೇಖಿಸಿ ರಾಹುಲ್‌ಗೆ ಕಿರಣ್ ರಿಜಿಜು ಪಾಠ

Indian GDP Growth: ಸರ್ಕಾರವನ್ನು ಟೀಕಿಸುವ ಭರದಲ್ಲಿ ಭಾರತವನ್ನು ಕೀಳು ಮಟ್ಟದಲ್ಲಿ ಕಾಣಬಾರದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ಸಲಹೆ ನೀಡಿದ್ದಾರೆ.
Last Updated 2 ಫೆಬ್ರುವರಿ 2026, 5:41 IST
ಹೆಮ್ಮೆಯ ಭಾರತೀಯರಾಗಿರಿ:ಮಸ್ಕ್ ಪೋಸ್ಟ್ ಉಲ್ಲೇಖಿಸಿ ರಾಹುಲ್‌ಗೆ ಕಿರಣ್ ರಿಜಿಜು ಪಾಠ

ಭಾರತ ವಿರುದ್ಧದ ಕ್ರಿಕೆಟ್ ಪಂದ್ಯ ಬಹಿಷ್ಕರಿಸಿದ ಪಾಕ್: ‘ಅವಮಾನಕರ’ ಎಂದ ಶಶಿ ತರೂರ್

Pakistan Boycott: 2026ರ ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದೆ. ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.
Last Updated 2 ಫೆಬ್ರುವರಿ 2026, 9:56 IST
ಭಾರತ ವಿರುದ್ಧದ ಕ್ರಿಕೆಟ್ ಪಂದ್ಯ ಬಹಿಷ್ಕರಿಸಿದ ಪಾಕ್: ‘ಅವಮಾನಕರ’ ಎಂದ ಶಶಿ ತರೂರ್
ADVERTISEMENT
ADVERTISEMENT
ADVERTISEMENT