ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಒಳನೋಟ: ಅನಿಶ್ಚಿತತೆ ನಡುವೆ ದಾಖಲೆಯ ಗಳಿಕೆ

Safe Haven Assets: ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಯುದ್ಧ, ರಾಜಕೀಯ ಅಸ್ಥಿರತೆಯಂತಹ ಸಮಸ್ಯೆಗಳು ಇದ್ದಾಗ ಹೂಡಿಕೆದಾರರಿಗೆ ಚಿನ್ನ, ಬೆಳ್ಳಿ ಹೆಚ್ಚು ಸುರಕ್ಷಿತವಾಗಿ ಕಾಣುತ್ತವೆ. ಅಂತಹ ಸಂದರ್ಭಗಳಲ್ಲಿ ಅವರು ಷೇರುಗಳಿಗಿಂತ ಹೆಚ್ಚಾಗಿ ಚಿನ್ನ ಮತ್ತು ಬೆಳ್ಳಿಯ ಮೇಲೆ ಹಣ ತೊಡಗಿಸುತ್ತಾರೆ.
Last Updated 7 ಫೆಬ್ರುವರಿ 2026, 19:15 IST
ಒಳನೋಟ: ಅನಿಶ್ಚಿತತೆ ನಡುವೆ ದಾಖಲೆಯ ಗಳಿಕೆ

ಒಳನೋಟ: ಚಿನ್ನ, ಬೆಳ್ಳಿ ಬೆಲೆ ಏರಿಳಿತ; ಅಕ್ಕಸಾಲಿಗರ ಹೊಟ್ಟೆಗೆ ಬರೆ

ಕೆಲಸವಿಲ್ಲದೇ ಆಟೊ, ಗಾರೆ, ಹೋಟೆಲ್, ಸೆಕ್ಯುರಿಟಿ ಕೆಲಸಕ್ಕೆ ಮೊರೆ
Last Updated 7 ಫೆಬ್ರುವರಿ 2026, 19:10 IST
ಒಳನೋಟ: ಚಿನ್ನ, ಬೆಳ್ಳಿ ಬೆಲೆ ಏರಿಳಿತ; ಅಕ್ಕಸಾಲಿಗರ ಹೊಟ್ಟೆಗೆ ಬರೆ

ಪಾರ್ಶ್ವವಾಯು: ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಚಿರತೆಗೆ ಎಂಆರ್‌ಐ ಸ್ಕ್ಯಾನಿಂಗ್!

Tyavarekoppa Leopard: ಪಾರ್ಶ್ವವಾಯುಗೆ ತುತ್ತಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಇಲ್ಲಿನ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ ಚಿರತೆ ಭದ್ರಾಗೆ (15) ಚಿಕಿತ್ಸೆಯ ಭಾಗವಾಗಿ ಶುಕ್ರವಾರ ತಡರಾತ್ರಿ ಇಲ್ಲಿನ ನಂಜಪ್ಪ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು.
Last Updated 7 ಫೆಬ್ರುವರಿ 2026, 18:58 IST
ಪಾರ್ಶ್ವವಾಯು: ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಚಿರತೆಗೆ ಎಂಆರ್‌ಐ ಸ್ಕ್ಯಾನಿಂಗ್!

ಭಾರತವನ್ನು ಪ್ರಗತಿಯ ವಿಶ್ವಾಸಾರ್ಹ ಪಾಲುದಾರ ಎಂಬಂತೆ ಜಗತ್ತು ನೋಡುತ್ತಿದೆ: ಮೋದಿ

ಎರಡು ದಿನಗಳ ಮಲೇಷ್ಯಾ ಭೇಟಿ
Last Updated 7 ಫೆಬ್ರುವರಿ 2026, 18:53 IST
ಭಾರತವನ್ನು ಪ್ರಗತಿಯ ವಿಶ್ವಾಸಾರ್ಹ ಪಾಲುದಾರ ಎಂಬಂತೆ ಜಗತ್ತು ನೋಡುತ್ತಿದೆ: ಮೋದಿ

ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ₹100 ಕೋಟಿ ವಂಚನೆ: ಬಂಧಿತರ ಸಂಖ್ಯೆ 14ಕ್ಕೆ

ವಂಚಕರ ಜಾಡು ಹಿಡಿದ ಸೈಬರ್‌ ಕಮಾಂಡ್ ಘಟಕ
Last Updated 7 ಫೆಬ್ರುವರಿ 2026, 18:46 IST
ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ₹100 ಕೋಟಿ ವಂಚನೆ: ಬಂಧಿತರ ಸಂಖ್ಯೆ 14ಕ್ಕೆ

ವಾರ ಭವಿಷ್ಯ: ವಾರ ಭವಿಷ್ಯ 8-2-2026 ರಿಂದ 14-2-2026ರವರೆಗೆ– ಮನಸ್ಸಿನಲ್ಲಿ ಆನಂದ

Weekly Prediction: ವಾರ ಭವಿಷ್ಯ: ವಾರ ಭವಿಷ್ಯ 8-2-2026 ರಿಂದ 14-2-2026ರವರೆಗೆ– ಮನಸ್ಸಿನಲ್ಲಿ ಆನಂದ
Last Updated 7 ಫೆಬ್ರುವರಿ 2026, 18:35 IST
ವಾರ ಭವಿಷ್ಯ: ವಾರ ಭವಿಷ್ಯ 8-2-2026 ರಿಂದ 14-2-2026ರವರೆಗೆ– ಮನಸ್ಸಿನಲ್ಲಿ ಆನಂದ

ಗುಂಡಣ್ಣ: 2026ರ ಫೆಬ್ರುವರಿ 8, ಭಾನುವಾರ

ಗುಂಡಣ್ಣ: 2026ರ ಫೆಬ್ರುವರಿ 8, ಭಾನುವಾರ
Last Updated 7 ಫೆಬ್ರುವರಿ 2026, 18:30 IST
ಗುಂಡಣ್ಣ: 2026ರ ಫೆಬ್ರುವರಿ 8, ಭಾನುವಾರ
ADVERTISEMENT

ಭಾರತ ವಿರುದ್ಧ ಪಂದ್ಯಕ್ಕೆ ಬಹಿಷ್ಕಾರ: ಪಾಕ್ ಕ್ರಿಕೆಟ್ ಮಂಡಳಿಯ ವಿವರಣೆ ಕೇಳಿದ ICC

ಟಿ20 ವಿಶ್ವಕಪ್
Last Updated 7 ಫೆಬ್ರುವರಿ 2026, 18:23 IST
ಭಾರತ ವಿರುದ್ಧ ಪಂದ್ಯಕ್ಕೆ ಬಹಿಷ್ಕಾರ: ಪಾಕ್ ಕ್ರಿಕೆಟ್ ಮಂಡಳಿಯ ವಿವರಣೆ ಕೇಳಿದ ICC

ಕೋಲಾರ | ಜನಿಸಿದ ಏಳೇ ದಿನಕ್ಕೆ ₹ 5 ಲಕ್ಷಕ್ಕೆ ಹಸುಳೆ ಮಾರಾಟ: ಐವರು ಆರೋಪಿಗಳ ಬಂಧನ

Child Trafficking: ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಜನಿಸಿದ ಏಳೇ ದಿನಕ್ಕೆ ಗಂಡು ಮಗುವನ್ನು ಹಣದ ಆಸೆಗಾಗಿ ಮಾರಾಟ ಮಾಡಲಾಗಿದೆ.
Last Updated 7 ಫೆಬ್ರುವರಿ 2026, 18:22 IST
ಕೋಲಾರ | ಜನಿಸಿದ ಏಳೇ ದಿನಕ್ಕೆ ₹ 5 ಲಕ್ಷಕ್ಕೆ ಹಸುಳೆ ಮಾರಾಟ: ಐವರು ಆರೋಪಿಗಳ ಬಂಧನ

ರಾಜ್ಯಕ್ಕೆ ವಿಶೇಷ ರೈಲು ಮಂಜೂರು ಮಾಡುವಂತೆ ಕೇಂದ್ರ ಸಚಿವರಿಗೆ ಪಾಟೀಲ ಮನವಿ

High Speed Rail: ಬೆಂಗಳೂರು: ರಾಜ್ಯ ರಾಜಧಾನಿಯಿಂದ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು, ಬೆಂಗಳೂರು-ಮುಂಬೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಮತ್ತು ಬೆಂಗಳೂರು-ವಿಜಯಪುರ ನಡುವೆ ದಿನವಹಿ ವಿಶೇಷ ರೈಲುಗಳನ್ನು ಮಂಜೂರು ಮಾಡಬೇಕೆಂದು ಕೋರಿ ಸಚಿವರು ಮನವಿ ಮಾಡಿದ್ದಾರೆ.
Last Updated 7 ಫೆಬ್ರುವರಿ 2026, 17:54 IST
ರಾಜ್ಯಕ್ಕೆ ವಿಶೇಷ ರೈಲು ಮಂಜೂರು ಮಾಡುವಂತೆ ಕೇಂದ್ರ ಸಚಿವರಿಗೆ ಪಾಟೀಲ ಮನವಿ
ADVERTISEMENT
ADVERTISEMENT
ADVERTISEMENT