ಬುಧವಾರ, 3 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಮಂಗಳವಾರ, 02 ಡಿಸೆಂಬರ್‌ ‌2025

ಚಿನಕುರುಳಿ: ಮಂಗಳವಾರ, 02 ಡಿಸೆಂಬರ್‌ ‌2025
Last Updated 1 ಡಿಸೆಂಬರ್ 2025, 23:30 IST
ಚಿನಕುರುಳಿ | ಮಂಗಳವಾರ, 02 ಡಿಸೆಂಬರ್‌  ‌2025

ಚುರುಮುರಿ: ಮೂರು ಕನಸು

ಚುರುಮುರಿ: ಮೂರು ಕನಸು
Last Updated 1 ಡಿಸೆಂಬರ್ 2025, 23:30 IST
 ಚುರುಮುರಿ: ಮೂರು ಕನಸು

ಪೋಕ್ಸೊ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪಗೆ ಸುಪ್ರೀಂ ಕೋರ್ಟ್‌ ರಿಲೀಫ್

ಪೋಕ್ಸೊ ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ, ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಬೆಂಗಳೂರಿನ ಎಫ್‌ಟಿಎಸ್‌ ವಿಶೇಷ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ ಹಾಗೂ ವಿಚಾರಣಾ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ತಡೆಯಾಜ್ಞೆ ನೀಡಿದೆ.
Last Updated 2 ಡಿಸೆಂಬರ್ 2025, 7:08 IST
ಪೋಕ್ಸೊ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪಗೆ ಸುಪ್ರೀಂ ಕೋರ್ಟ್‌ ರಿಲೀಫ್

7 ಬೌಂಡರಿ, 4 ಸಿಕ್ಸರ್: ಕಮ್‌ಬ್ಯಾಕ್‌ ಪಂದ್ಯದಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ

Cricket Comeback: ಹೈದರಾಬಾದ್: ಎರಡು ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಹಾರ್ದಿಕ್ ಪಾಂಡ್ಯ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪಂಜಾಬ್ ವಿರುದ್ಧ 42 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ ಅಜೇಯ 77 ರನ್‌ ಗಳಿಸಿ ಬರೋಡಾ ಗೆಲುವಿಗೆ ಕಾರಣರಾಗಿದರು.
Last Updated 2 ಡಿಸೆಂಬರ್ 2025, 12:49 IST
7 ಬೌಂಡರಿ, 4  ಸಿಕ್ಸರ್: ಕಮ್‌ಬ್ಯಾಕ್‌ ಪಂದ್ಯದಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ

ಸಮಂತಾ ಜತೆ ಎರಡನೇ ವಿವಾಹ: ರಾಜ್‌ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

Samantha Prabhu Marriage: ಟಾಲಿವುಡ್‌ ನಟಿ ಸಮಂತಾ ರುತ್ ಪ್ರಭು ಅವರ ವಿವಾಹ, ‘ಫ್ಯಾಮಿಲಿ ಮ್ಯಾನ್‌’ ವೆಬ್ ಸರಣಿಯ ನಿರ್ದೇಶಕ ರಾಜ್‌ ನಿಡಿಮೋರು ಅವರೊಂದಿಗೆ ನೆರವೇರಿದ್ದು, ಇಬ್ಬರಿಗೂ ಇದು ಎರಡನೇ ವಿವಾಹವಾಗಿದೆ.
Last Updated 1 ಡಿಸೆಂಬರ್ 2025, 13:22 IST
ಸಮಂತಾ ಜತೆ ಎರಡನೇ ವಿವಾಹ: ರಾಜ್‌ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಕಾಂತಾರ ದೈವಕ್ಕೆ ಅಪಮಾನ: ರಣವೀರ್‌ ಸಿಂಗ್‌ ವಿರುದ್ಧ ದೂರು ದಾಖಲು

Ranveer apology: ಕಾಂತಾರ ಅಧ್ಯಾಯ–1ರ ಕ್ಲೈಮ್ಯಾಕ್ಸ್‌ನಲ್ಲಿ ನಟ ರಿಷಬ್ ನಟಿಸಿದ್ದ ಚಾವುಂಡಿ ದೈವದ ಪಾತ್ರಕ್ಕೆ ಬಾಲಿವುಡ್ ನಟ ರಣ್‌ವೀರ್ ಸಿಂಗ್ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೆ ಅವರು ಕ್ಷಮೆಯಾಚಿಸಿದ್ದಾರೆ.
Last Updated 2 ಡಿಸೆಂಬರ್ 2025, 7:19 IST
ಕಾಂತಾರ ದೈವಕ್ಕೆ ಅಪಮಾನ: ರಣವೀರ್‌ ಸಿಂಗ್‌ ವಿರುದ್ಧ ದೂರು ದಾಖಲು

SMAT | ವೈಭವ್ ಸೂರ್ಯವಂಶಿ ಸ್ಫೋಟಕ ಶತಕ: ಇತಿಹಾಸ ನಿರ್ಮಿಸಿದ 14 ವರ್ಷದ ಪೋರ

SMAT Century: 14 ವರ್ಷದ ವೈಭವ್ ಸೂರ್ಯವಂಶಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ನಲ್ಲಿ ಶತಕ ಸಿಡಿಸಿದ ನಂತರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲೂ ಅಜೇಯ ಶತಕ ಸಿಡಿಸಿದ್ದಾರೆ.
Last Updated 2 ಡಿಸೆಂಬರ್ 2025, 10:23 IST
SMAT | ವೈಭವ್ ಸೂರ್ಯವಂಶಿ ಸ್ಫೋಟಕ ಶತಕ: ಇತಿಹಾಸ ನಿರ್ಮಿಸಿದ 14 ವರ್ಷದ ಪೋರ
ADVERTISEMENT

ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?

Lakshmi Tulsi: ತುಳಸಿ ಪೂಜೆಗೆ ಹಿಂದೂ ಸಂಪ್ರಾದಯದಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ತುಳಸಿ ಗಿಡದಲ್ಲಿ ಎರಡು ವಿಧಗಳಿವೆ.
Last Updated 2 ಡಿಸೆಂಬರ್ 2025, 7:16 IST
ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?

PHOTOS | ಗಿಳಿ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ನಟಿ ಮೃಣಾಲ್ ಠಾಕೂರ್

Indian Actress: ಸೀರೆಯುಟ್ಟು ನಟಿ ಮೃಣಾಲ್ ಠಾಕೂರ್ ಮಿಂಚಿದ್ದಾರೆ. ‘ಸೀತಾರಾಮಂ’ ಚೆಲುವೆ ಮೃಣಾಲ್ ಠಾಕೂರ್ ನೋಟಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.
Last Updated 2 ಡಿಸೆಂಬರ್ 2025, 12:32 IST
PHOTOS | ಗಿಳಿ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ನಟಿ ಮೃಣಾಲ್ ಠಾಕೂರ್
err

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಾಹನಗಳಿಗೆ ದುಬಾರಿ ಪ್ರವೇಶ ಶುಲ್ಕ: ಡಿ.8ರಿಂದ ಜಾರಿ

ಅನುಮತಿಸಿದ ಉಚಿತ ಸಮಯಕ್ಕಿಂತ ಹೆಚ್ಚು ಅವಧಿ ತಂಗುವ ವಾಹನಗಳಿಗೆ ಡಿ. 8ರಿಂದ ಪ್ರವೇಶ ಶುಲ್ಕ ವಿಧಿಸಲಾಗುವುದು ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಮಿತ ಹೇಳಿದೆ.
Last Updated 2 ಡಿಸೆಂಬರ್ 2025, 10:49 IST
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಾಹನಗಳಿಗೆ ದುಬಾರಿ ಪ್ರವೇಶ ಶುಲ್ಕ: ಡಿ.8ರಿಂದ ಜಾರಿ
ADVERTISEMENT
ADVERTISEMENT
ADVERTISEMENT