ಗುರುವಾರ, 30 ಅಕ್ಟೋಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಬುಧವಾರ, 29 ಅಕ್ಟೋಬರ್ 2025

ಚಿನಕುರುಳಿ: ಬುಧವಾರ, 29 ಅಕ್ಟೋಬರ್ 2025
Last Updated 28 ಅಕ್ಟೋಬರ್ 2025, 23:30 IST
ಚಿನಕುರುಳಿ: ಬುಧವಾರ, 29 ಅಕ್ಟೋಬರ್ 2025

ತುಳಸಿ ಹಬ್ಬ ಎಂದು, ಪೂಜೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ

Tulasi Festival: ನವೆಂಬರ್ 2ರಂದು ಆಚರಿಸಲಿರುವ ತುಳಸಿ ಹಬ್ಬದ ದಿನ ಬೆಳಗ್ಗೆ 5 ರಿಂದ 5.48ರ ನಡುವೆ ಅಥವಾ ಸಂಜೆ 6.40 ರಿಂದ 8.40ರ ನಡುವೆ ಪೂಜೆ ಸಲ್ಲಿಸುವುದು ಶುಭಕರ. ತುಳಸಿ ಪೂಜೆಯ ವಿಧಾನ ಹಾಗೂ ನೈವೇದ್ಯದ ವಿವರ ಇಲ್ಲಿದೆ.
Last Updated 29 ಅಕ್ಟೋಬರ್ 2025, 1:10 IST
ತುಳಸಿ ಹಬ್ಬ ಎಂದು, ಪೂಜೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ

ಚುರುಮುರಿ: ದೆಹಲಿ ದೇವರು

Political Satire: ‘ನಿಮಗೆ ಮಂತ್ರಿ ಸ್ಥಾನ ಸಿಗಲೆಂದು ದೇವಸ್ಥಾನದಲ್ಲಿ ಉರುಳುಸೇವೆ ಮಾಡಿ, ಪೂಜೆ ಮಾಡಿಸಿದೆವು’ ಎಂದು ಬೆಂಬಲಿಗರು ಬಂದು ಶಾಸಕರಿಗೆ ಪ್ರಸಾದ ಕೊಟ್ಟರು.
Last Updated 28 ಅಕ್ಟೋಬರ್ 2025, 23:30 IST
ಚುರುಮುರಿ: ದೆಹಲಿ ದೇವರು

ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುತ್ತಾರೆ: ಯತ್ನಾಳ

Congress Politics: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಸಂಭವಿಸಲಿದೆ ಎಂದು ಹೇಳಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ.
Last Updated 29 ಅಕ್ಟೋಬರ್ 2025, 12:34 IST
ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುತ್ತಾರೆ: ಯತ್ನಾಳ

ನೆಲಮಂಗಲ ತಾಲ್ಲೂಕಿಗೆ ಮಾಗಡಿಯ 68 ಗ್ರಾಮಗಳು: ಕಂದಾಯ ಇಲಾಖೆ ಆದೇಶ

Administrative Changes Karnataka: ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ 68 ಗ್ರಾಮಗಳನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸಲು ಕಂದಾಯ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಸೆಪ್ಟೆಂಬರ್‌ನಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು.
Last Updated 28 ಅಕ್ಟೋಬರ್ 2025, 22:30 IST
ನೆಲಮಂಗಲ ತಾಲ್ಲೂಕಿಗೆ ಮಾಗಡಿಯ 68 ಗ್ರಾಮಗಳು: ಕಂದಾಯ ಇಲಾಖೆ ಆದೇಶ

NDAಗೆ 2/3ರಷ್ಟು ಬಹುಮತ ಬಂದರೆ ನ. 14ರಂದು ನೆಹರುಗೆ ಸಲ್ಲುವ ಗೌರವ: ರಾಜನಾಥ ಸಿಂಗ್

Rajnath Singh: ಬಿಹಾರ ಚುನಾವಣಾ ಪ್ರಚಾರದಲ್ಲಿ, ಎನ್‌ಡಿಎಗೆ 2/3 ಬಹುಮತ ದೊರೆತರೆ ಅದು ನೆಹರುಗೆ ಸಲ್ಲುವ ಗೌರವ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಅಲ್ಲದೆ ಆರ್‌ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 29 ಅಕ್ಟೋಬರ್ 2025, 11:06 IST
NDAಗೆ 2/3ರಷ್ಟು ಬಹುಮತ ಬಂದರೆ ನ. 14ರಂದು ನೆಹರುಗೆ ಸಲ್ಲುವ ಗೌರವ: ರಾಜನಾಥ ಸಿಂಗ್

ಪುನೀತ್ ರಾಜಕುಮಾರ್‌ಗೂ, ಕಾಫಿನಾಡಿಗೂ ವಿಶೇಷ ನಂಟು: ಇಲ್ಲಿವೆ ಚಿತ್ರಗಳು

Kannada Actor: ನಟ ಪುನೀತ್ ರಾಜಕುಮಾರ್‌ ಅವರು ಚಿಕ್ಕಮಗಳೂರಿನ ಕಾಫಿನಾಡಿಗೆ ವಿಶೇಷ ನಂಟು ಹೊಂದಿದ್ದರು. ಸಿನಿಮಾ ಚಿತ್ರೀಕರಣ, ರಾಮೇಶ್ವರ ದೇವಸ್ಥಾನಕ್ಕೆ ಭೇಟಿಗಳು ಹಾಗೂ ಕುಟುಂಬದ ಸಂಬಂಧಗಳ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Last Updated 29 ಅಕ್ಟೋಬರ್ 2025, 11:07 IST
ಪುನೀತ್ ರಾಜಕುಮಾರ್‌ಗೂ, ಕಾಫಿನಾಡಿಗೂ ವಿಶೇಷ ನಂಟು: ಇಲ್ಲಿವೆ ಚಿತ್ರಗಳು
err
ADVERTISEMENT

BJPಯನ್ನು ಸೋಲಿಸಲು ಮುಸ್ಲಿಮರು BSP ಬೆಂಬಲಿಸಿ; ಕಾಂಗ್ರೆಸ್, SPಯನ್ನಲ್ಲ: ಮಾಯಾವತಿ

Muslim Voters Appeal: ಬಿಜೆಪಿಯ ವಿನಾಶಕಾರಿ ರಾಜಕೀಯವನ್ನು ಸೋಲಿಸಲು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಬದಲು ಮುಸ್ಲಿಮರು ಬಿಎಸ್‌ಪಿಗೆ ಬೆಂಬಲಿಸಬೇಕು ಎಂದು ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ. ಅವರು ಲಖನೌ ಸಭೆಯಲ್ಲಿ ಮಾತನಾಡಿದರು.
Last Updated 29 ಅಕ್ಟೋಬರ್ 2025, 9:48 IST
BJPಯನ್ನು ಸೋಲಿಸಲು ಮುಸ್ಲಿಮರು BSP ಬೆಂಬಲಿಸಿ; ಕಾಂಗ್ರೆಸ್, SPಯನ್ನಲ್ಲ: ಮಾಯಾವತಿ

ICC Ranking: ಅಗ್ರಸ್ಥಾನದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ರೋಹಿತ್

Rohit Sharma No.1: ಭಾರತ ತಂಡದ ನಿಕಟಪೂರ್ವ ನಾಯಕ ರೋಹಿತ್ ಶರ್ಮಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಇದೇ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ್ದಾರೆ.
Last Updated 29 ಅಕ್ಟೋಬರ್ 2025, 11:30 IST
ICC Ranking: ಅಗ್ರಸ್ಥಾನದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ರೋಹಿತ್

ದಿನ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ

ದಿನ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ
Last Updated 28 ಅಕ್ಟೋಬರ್ 2025, 23:30 IST
ದಿನ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ
ADVERTISEMENT
ADVERTISEMENT
ADVERTISEMENT