ಗುರುವಾರ, 13 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಬುಧವಾರ, 12 ನವೆಂಬರ್ 2025

ಚಿನಕುರುಳಿ: ಬುಧವಾರ, 12 ನವೆಂಬರ್ 2025
Last Updated 11 ನವೆಂಬರ್ 2025, 23:23 IST
ಚಿನಕುರುಳಿ: ಬುಧವಾರ, 12 ನವೆಂಬರ್ 2025

ಚುರುಮುರಿ: ನಾಯಿ ನೀತಿ

Street Dog Issue: ಬೀದಿನಾಯಿಗಳ ಹಾವಳಿ, ಅಪಘಾತಗಳು, ಮತ್ತು ಸದ್ಯದ ಕಾನೂನು ಚರ್ಚೆಗಳ ಹಾಸ್ಯಾತ್ಮಕ ಚಿಂತನೆಯಲ್ಲಿ ‘ನಾಯಿ ನೀತಿ’ ರೂಪಿಸುವ ಅಗತ್ಯವಿರುವುದಾಗಿ ಚುರುಮುರಿಯಲ್ಲಿ ತಳಹದಿ ಬಿಡಲಾಗಿದೆ.
Last Updated 11 ನವೆಂಬರ್ 2025, 19:30 IST
ಚುರುಮುರಿ: ನಾಯಿ ನೀತಿ

ಮನೆಯಲ್ಲಿನ ತುಳಸಿ ಗಿಡ ಒಣಗಲು ಕಾರಣವೇನು? ಇಲ್ಲಿದೆ ಮಾಹಿತಿ

Tulsi Drying Reasons: ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆ ಇದೆ. ಆದರೆ ಮನೆಯಲ್ಲಿರುವ ತುಳಸಿ ಕೆಲವೊಮ್ಮೆ ಒಣಗಿ ಹೋಗುತ್ತದೆ. ತುಳಸಿ ಒಣಗುವುದು ಎಚ್ಚರಿಕೆಯ ಸಂದೇಶ ಎಂದು ಹೇಳಲಾಗುತ್ತದೆ. ಹಾಗಾದರೆ ತುಳಸಿ ಗಿಡ ಒಣಗಳು ಕಾರಣವೇನು ಎಂಬುದನ್ನು ನೋಡೋಣ.
Last Updated 11 ನವೆಂಬರ್ 2025, 5:45 IST
ಮನೆಯಲ್ಲಿನ ತುಳಸಿ ಗಿಡ ಒಣಗಲು ಕಾರಣವೇನು? ಇಲ್ಲಿದೆ ಮಾಹಿತಿ

ಕಮಲದ ಹೂ ಹಿಡಿದು ಚಿತ್ರ ಕ್ಲಿಕ್ಕಿಸಿಕೊಂಡ 'ಕಾಂತಾರ' ಕನಕವತಿ ನಟಿ ರುಕ್ಮಿಣಿ ವಸಂತ್

Rukmini Vasanth Photos: ಕಾಂತಾರ ಅಧ್ಯಾಯ–1 ರಲ್ಲಿ ಕನಕವತಿ ಪಾತ್ರದಲ್ಲಿ ಗಮನ ಸೆಳೆದ ನಟಿ ರುಕ್ಮಿಣಿ ವಸಂತ್ ಕಮಲ ಹೂ ಹಿಡಿದು ತೆಗೆಸಿಕೊಂಡ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Last Updated 12 ನವೆಂಬರ್ 2025, 5:16 IST
ಕಮಲದ ಹೂ ಹಿಡಿದು ಚಿತ್ರ ಕ್ಲಿಕ್ಕಿಸಿಕೊಂಡ 'ಕಾಂತಾರ' ಕನಕವತಿ ನಟಿ ರುಕ್ಮಿಣಿ ವಸಂತ್

ತಾರಾ ದಂಪತಿ ಪ್ರಿಯಾಂಕಾ, ಉಪೇಂದ್ರರ ಮೊಬೈಲ್ ಹ್ಯಾಕ್‌ ಮಾಡಿ ವಂಚಿಸಿದವನ ಬಂಧನ

ದೆಹಲಿಯಲ್ಲಿ ಆರೋಪಿ ಬಂಧನ, ಸದಾಶಿವನಗರ ಠಾಣೆ ಪೊಲೀಸರ ಕಾರ್ಯಾಚರಣೆ
Last Updated 12 ನವೆಂಬರ್ 2025, 11:44 IST
ತಾರಾ ದಂಪತಿ ಪ್ರಿಯಾಂಕಾ, ಉಪೇಂದ್ರರ ಮೊಬೈಲ್ ಹ್ಯಾಕ್‌ ಮಾಡಿ ವಂಚಿಸಿದವನ ಬಂಧನ

ಮಾಲೂರು ವಿಧಾನಸಭಾ ಕ್ಷೇತ್ರ: ಫಲಿತಾಂಶ ಯಥಾಸ್ಥಿತಿ?

ಬಿಗಿ ಭದ್ರತೆಯಲ್ಲಿ ಮರು ಮತ ಎಣಿಕೆ; ಅಂಚೆ ಮತಗಳಲ್ಲಿ ಮಾತ್ರ ವ್ಯತ್ಯಾಸ
Last Updated 11 ನವೆಂಬರ್ 2025, 15:47 IST
ಮಾಲೂರು ವಿಧಾನಸಭಾ ಕ್ಷೇತ್ರ: ಫಲಿತಾಂಶ ಯಥಾಸ್ಥಿತಿ?

Bihar Polls | 2015, 2020ರ ಮತಗಟ್ಟೆ ಸಮೀಕ್ಷೆಗಳು ಏನು ಭವಿಷ್ಯ ನುಡಿದಿದ್ದವು?

Bihar Election Survey: ಬಿಹಾರ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಈಗಾಗಲೇ ಹೊರಬಿದ್ದಿದ್ದು, ಎಲ್ಲ ಸಮೀಕ್ಷೆಗಳೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಬಹುಮತ ನೀಡಿವೆ. ‘ಇಂಡಿಯಾ’ ಮೈತ್ರಿಕೂಟವು ಬಹುಮತದಿಂದ ದೂರವೇ ಇರಲಿದೆ ಎಂದೂ ಹೇಳಿವೆ.
Last Updated 12 ನವೆಂಬರ್ 2025, 10:11 IST
Bihar Polls | 2015, 2020ರ ಮತಗಟ್ಟೆ ಸಮೀಕ್ಷೆಗಳು ಏನು ಭವಿಷ್ಯ ನುಡಿದಿದ್ದವು?
ADVERTISEMENT

ಕೊಪ್ಪಳ | ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವಾಗ ಹೃದಯಾಘಾತ; ಶಿಕ್ಷಕ ಸಾವು

Teacher Death Karnataka: ಕುಷ್ಟಗಿಯ ಹನುಮಸಾಗರದ ಕೆಪಿಎಸ್ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಮೆಹಬೂಬಸಾಬ್‌ ಕಸಾಬ್ (59) ಅವರು ತರಗತಿಯಲ್ಲಿ ಹೃದಯಾಘಾತದಿಂದ ಕುಸಿದುಬಿದ್ದು ಚಿಕಿತ್ಸೆಗೂ ಮುನ್ನವೇ ಮೃತಪಟ್ಟರು.
Last Updated 12 ನವೆಂಬರ್ 2025, 12:35 IST
ಕೊಪ್ಪಳ | ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವಾಗ ಹೃದಯಾಘಾತ; ಶಿಕ್ಷಕ ಸಾವು

ದ.ಆಫ್ರಿಕಾ ವಿರುದ್ಧದ ಮೊದಲ ಪಂ‌ದ್ಯಕ್ಕೆ ಯುವ ಆಲ್‌ರೌಂಡರ್ ಬದಲು ಜುರೆಲ್‌ಗೆ ಅವಕಾಶ

Team India Selection: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ನಿತೀಶ್ ಕುಮಾರ್ ಬದಲು ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಸಹಾಯಕ ಕೋಚ್ ರಯಾನ್ ಟೆನ್ ಡೋಶೆ ತಿಳಿಸಿದ್ದಾರೆ.
Last Updated 12 ನವೆಂಬರ್ 2025, 9:36 IST
ದ.ಆಫ್ರಿಕಾ ವಿರುದ್ಧದ ಮೊದಲ ಪಂ‌ದ್ಯಕ್ಕೆ ಯುವ ಆಲ್‌ರೌಂಡರ್ ಬದಲು ಜುರೆಲ್‌ಗೆ ಅವಕಾಶ

ಯಾದಗಿರಿ | ಹಳೆ ವೈಷಮ್ಯ: ಎಸ್‌ಡಿಎ ಅಂಜಲಿ ಕಂಬಾನೂರ ಕೊಲೆಗೆ ಯತ್ನ

SDA Attack: ಯಾದಗಿರಿ: ಹಳೆಯ ವೈಷಮ್ಯದ ಹಿನ್ನೆಲೆಯಿಂದ ಸಮಾಜ ಕಲ್ಯಾಣ_Department ದ್ವಿತೀಯ ದರ್ಜೆ ಸಹಾಯಕಿ ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಆಕೆಯನ್ನು ಗಂಭೀರವಾಗಿ ಗಾಯಗೊಳಿಸಿ ಕೊಲೆಗೆ ಯತ್ನಿಸಿದ್ದು ಬುಧವಾರ ನಡೆದಿದೆ
Last Updated 12 ನವೆಂಬರ್ 2025, 11:08 IST
ಯಾದಗಿರಿ | ಹಳೆ ವೈಷಮ್ಯ: ಎಸ್‌ಡಿಎ ಅಂಜಲಿ ಕಂಬಾನೂರ ಕೊಲೆಗೆ ಯತ್ನ
ADVERTISEMENT
ADVERTISEMENT
ADVERTISEMENT