ಸೋಮವಾರ, 26 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಸೋಮವಾರ, 26 ಜನವರಿ 2026

Cartoon: ಚಿನಕುರುಳಿ ಕಾರ್ಟೂನು: ಸೋಮವಾರ, 26 ಜನವರಿ 2026
Last Updated 26 ಜನವರಿ 2026, 0:50 IST
ಚಿನಕುರುಳಿ ಕಾರ್ಟೂನು: ಸೋಮವಾರ, 26 ಜನವರಿ 2026

ಚುರುಮುರಿ: ನೋಡಿ ಸ್ವಾಮಿ...

Political Satire: ನಾನಷ್ಟೇ ಅಲ್ಲ... ಟ್ರಂಪಣ್ಣನೂ ಇದೇ ಹಾಡು ಹಾಡಿಕೋತ ತಕಥೈ ಅಂತ ಕುಣಿಲಾಕೆ ಹತ್ಯಾನೆ! ಗ್ರೀನ್‌ಲ್ಯಾಂಡ್‌ ನಮ್ಮದು ಅಂತ ತೊಡೆ ತಟ್ಟುವಾಗ, ವಿಶ್ವಸಂಸ್ಥೆಯ ಅದೆಷ್ಟೋ ಮಂಡಳಿಗಳಿಂದ ಹೊರಗೆ ಹೋಗೂವಾಗ, ಸುಂಕ ಹೆಚ್ಚು ಮಾಡೂವಾಗ, ಹಿಂಗ ಎಲ್ಲಾ ಟೈಮಿನಾಗೂ ಅಂವಾ ಇದೇ ಹಾಡು ಹಾಡಾಕೆ ಹತ್ಯಾನೆ!
Last Updated 26 ಜನವರಿ 2026, 0:30 IST
ಚುರುಮುರಿ: ನೋಡಿ ಸ್ವಾಮಿ...

ಕೆಲಸದಿಂದ ತೆಗೆಯುವುದಿಲ್ಲವೆಂಬ ನಂಬಿಕೆ ಇದೆ: ನ್ಯಾ. ಜಿ.ಆರ್‌. ಸ್ವಾಮಿನಾಥನ್‌

Madras High Court: ‘ಇಂಡಿಯಾ’ ಬಣದ ಸಂಸದರು ತಮ್ಮ ವಿರುದ್ಧ ಮಂಡಿಸಿದ ವಾಗ್ದಂಡನೆ ನೋಟಿಸ್‌ ಕುರಿತು ಮೌನ ಮುರಿದಿರುವ ಮದ್ರಾಸ್‌ ಹೈಕೋರ್ಟ್‌ನ ಮದುರೆ ಪೀಠದ ನ್ಯಾಯಮೂರ್ತಿ ಜಿ.ಆರ್‌. ಸ್ವಾಮಿನಾಥನ್‌ ಅವರು ತಮ್ಮ ನಂಬಿಕೆ ವ್ಯಕ್ತಪಡಿಸಿದ್ದಾರೆ.
Last Updated 25 ಜನವರಿ 2026, 14:49 IST
ಕೆಲಸದಿಂದ ತೆಗೆಯುವುದಿಲ್ಲವೆಂಬ ನಂಬಿಕೆ ಇದೆ: ನ್ಯಾ. ಜಿ.ಆರ್‌. ಸ್ವಾಮಿನಾಥನ್‌

ಭಾಷಣ ವಿವಾದ: ರಾಷ್ಟ್ರಪತಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ರಿಂದ ಪ್ರತ್ಯೇಕ ವರದಿ

Governor Thawar Chand Gehlot: ರಾಜ್ಯ ವಿಧಾನಸಭೆಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಸಂದರ್ಭದಲ್ಲಿ ನಡೆದಿದ್ದ ಘಟನೆಗಳಿಗೆ ಸಂಬಂಧಿಸಿದಂತೆ ವಾಸ್ತವ ಅಂಶಗಳ ಪ್ರತ್ಯೇಕ ವರದಿಯೊಂದನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಸಲ್ಲಿಸಿದ್ದಾರೆ.
Last Updated 25 ಜನವರಿ 2026, 15:36 IST
ಭಾಷಣ ವಿವಾದ: ರಾಷ್ಟ್ರಪತಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ರಿಂದ ಪ್ರತ್ಯೇಕ ವರದಿ

ದಿನ ಭವಿಷ್ಯ: ನಟ ನಟಿಯರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ

Daily Horoscope: ದಿನ ಭವಿಷ್ಯದಲ್ಲಿ ಇಂದು ರಾಶಿಗಳ ಅನ್ವಯ ಹಣಕಾಸು, ಉದ್ಯೋಗ, ಆರೋಗ್ಯ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಂಭವಿಸಬಹುದಾದ ಬೆಳವಣಿಗೆಗಳ ಕುರಿತ ಪೂರಕ ಹಾಗೂ ಎಚ್ಚರಿಕೆಯಿಂದಿರುವ ಸೂಚನೆಗಳಿವೆ.
Last Updated 26 ಜನವರಿ 2026, 0:30 IST
ದಿನ ಭವಿಷ್ಯ: ನಟ ನಟಿಯರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ

ಗುಂಡಣ್ಣ: ಭಾನುವಾರ, 25 ಜನವರಿ 2026

ಗುಂಡಣ್ಣ: ಭಾನುವಾರ, 25 ಜನವರಿ 2026
Last Updated 25 ಜನವರಿ 2026, 7:04 IST
ಗುಂಡಣ್ಣ: ಭಾನುವಾರ, 25 ಜನವರಿ 2026

ತುಂಬಾ ಕಷ್ಟಗಳು, ಹೂ ಮಾರಲು ಹೋಗಿದ್ದೆ: ವೇದಿಕೆ ಮೇಲೆಯೇ ಕಣ್ಣೀರಿಟ್ಟ ರಾಧಾ ಭಗವತಿ

Anubandha Awards: ನಟಿ ರಾಧಾ ಭಗವತಿ ಅವರು ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಅನುಬಂಧ ಅವಾರ್ಡ್ಸ್ 2025ಗೆ ಬಂದಿದ್ದ ನಟಿ ವೇದಿಕೆಯಲ್ಲಿ ಭಾವುಕರಾಗಿದ್ದಾರೆ.
Last Updated 24 ಜನವರಿ 2026, 10:20 IST
ತುಂಬಾ ಕಷ್ಟಗಳು, ಹೂ ಮಾರಲು ಹೋಗಿದ್ದೆ: ವೇದಿಕೆ ಮೇಲೆಯೇ ಕಣ್ಣೀರಿಟ್ಟ ರಾಧಾ ಭಗವತಿ
ADVERTISEMENT

ಗ್ಯಾರಂಟಿ ಯೋಜನೆಗಾಗಿ ರಾಜ್ಯ ಇದುವರೆಗೆ ₹1.13 ಲಕ್ಷ ಕೋಟಿ ವ್ಯಯಿಸಿದೆ: ರಾಜ್ಯಪಾಲ

Karnataka Welfare Spending: ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ ₹1.13 ಲಕ್ಷ ಕೋಟಿಗೂ ಅಧಿಕ ಅನುದಾನವನ್ನು ವಿನಿಯೋಗಿಸಲಾಗಿದೆ. ಇದರ ಪರಿಣಾಮವಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ ಎಂದು ಅಧ್ಯಯನಗಳು ಹೇಳಿವೆ ಎಂದು ರಾಜ್ಯಪಾಲರು ತಿಳಿಸಿದರು.
Last Updated 26 ಜನವರಿ 2026, 5:29 IST
ಗ್ಯಾರಂಟಿ ಯೋಜನೆಗಾಗಿ ರಾಜ್ಯ ಇದುವರೆಗೆ ₹1.13 ಲಕ್ಷ ಕೋಟಿ ವ್ಯಯಿಸಿದೆ: ರಾಜ್ಯಪಾಲ

ಚಿನಕುರುಳಿ: ಭಾನುವಾರ, 25 ಜನವರಿ 2026

ಚಿನಕುರುಳಿ: ಭಾನುವಾರ, 25 ಜನವರಿ 2026
Last Updated 24 ಜನವರಿ 2026, 23:30 IST
ಚಿನಕುರುಳಿ: ಭಾನುವಾರ, 25 ಜನವರಿ 2026

ದಾಖಲೆಯ ಅರ್ಧಶತಕ ಸಿಡಿಸಿದ ಅಭಿಷೇಕ್: ಗುರು ಯುವರಾಜ್ ಸಿಂಗ್ ಹೇಳಿದ್ದಿಷ್ಟು

Fastest T20 Fifty: byline no author page goes here ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅಭಿಷೇಕ್ ಶರ್ಮಾ, ಭಾರತದ ಪರ ಎರಡನೇ ಅತೀ ವೇಗದ ಅರ್ಧಶತಕ ದಾಖಲಿಸಿಕೊಂಡರು.
Last Updated 26 ಜನವರಿ 2026, 4:57 IST
ದಾಖಲೆಯ ಅರ್ಧಶತಕ ಸಿಡಿಸಿದ ಅಭಿಷೇಕ್: ಗುರು ಯುವರಾಜ್ ಸಿಂಗ್ ಹೇಳಿದ್ದಿಷ್ಟು
ADVERTISEMENT
ADVERTISEMENT
ADVERTISEMENT