ರಾಹುಲ್, ಪಡಿಕ್ಕಲ್ ಶತಕದ ಸೊಬಗು: ಮೊದಲ ದಿನ ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ
Karnataka vs Uttarakhand: ರಣಜಿ ಟ್ರೋಫಿ ಸೆಮಿಫೈನಲ್ ಮೊದಲ ದಿನ ಕೆ.ಎಲ್ ರಾಹುಲ್ ಹಾಗೂ ದೇವದತ್ತ ಪಡಿಕ್ಕಲ್ ಶತಕಗಳ ನೆರವಿನಿಂದ ಕರ್ನಾಟಕ 2 ವಿಕೆಟ್ಗೆ 355 ರನ್ ಕಲೆಹಾಕಿತು.Last Updated 15 ಫೆಬ್ರುವರಿ 2026, 12:49 IST