ಮಂಗಳವಾರ, 25 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನ್: ನವೆಂಬರ್ 24 ಸೋಮವಾರ 2024

ಚಿನಕುರುಳಿ ಕಾರ್ಟೂನ್
Last Updated 23 ನವೆಂಬರ್ 2025, 19:21 IST
ಚಿನಕುರುಳಿ ಕಾರ್ಟೂನ್: ನವೆಂಬರ್ 24 ಸೋಮವಾರ 2024

ಅತ್ಯಾಚಾರ ಪ್ರಕರಣ | ಪ್ರಜ್ವಲ್‌ ಜಾಮೀನಿಗೆ ಅರ್ಹ ಆಸಾಮಿಯಲ್ಲ: ಪ್ರಾಸಿಕ್ಯೂಷನ್

Rape Case Objection: ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ವಿಚಾರಣೆಗೆ ಅಡ್ಡಿಪಡಿಸಿರುವುದು ಮತ್ತು ಸಂತ್ರಸ್ತೆಯ ಮೇಲೆ ಪರಿಣಾಮ ಬೀರಬಹುದಾದ ಕಾರಣದಿಂದ ಜಾಮೀನು ನಿರಾಕರಿಸಬೇಕು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.
Last Updated 24 ನವೆಂಬರ್ 2025, 15:50 IST
ಅತ್ಯಾಚಾರ ಪ್ರಕರಣ | ಪ್ರಜ್ವಲ್‌ ಜಾಮೀನಿಗೆ ಅರ್ಹ ಆಸಾಮಿಯಲ್ಲ: ಪ್ರಾಸಿಕ್ಯೂಷನ್

Kabaddi World Cup: ಕಬಡ್ಡಿಯಲ್ಲಿ ವಿಶ್ವಕಪ್‌ ಗೆದ್ದ ಭಾರತದ ವನಿತೆಯರು

Women Kabaddi Victory: ವಿಶ್ವಕಪ್‌ ಕಬಡ್ಡಿ ಟೂರ್ನಿಯಲ್ಲಿ ಭಾರತೀಯ ಮಹಿಳಾ ತಂಡ ಚೈನೀಸ್ ತೈಪೆ ವಿರುದ್ಧ 35–28 ಅಂತರದಿಂದ ಜಯಗಳಿಸಿ ಸತತ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
Last Updated 24 ನವೆಂಬರ್ 2025, 16:34 IST
Kabaddi World Cup:  ಕಬಡ್ಡಿಯಲ್ಲಿ ವಿಶ್ವಕಪ್‌ ಗೆದ್ದ ಭಾರತದ ವನಿತೆಯರು

CJI ಸೂರ್ಯಕಾಂತ್‌ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಹುಲ್ ಗೈರು: BJP ಆಕ್ರೋಶ

Rahul Gandhi Boycott: ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರು ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಗೈರಾಗಿದ್ದು, ಬಿಜೆಪಿ ತೀವ್ರ ಟೀಕೆ ಮಾಡಿದೆ.
Last Updated 24 ನವೆಂಬರ್ 2025, 10:58 IST
CJI ಸೂರ್ಯಕಾಂತ್‌ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಹುಲ್ ಗೈರು: BJP ಆಕ್ರೋಶ

ಚುರುಮುರಿ: ಬಡವಾದ ಶ್ರೀಸಾಮಾನ್ಯ!

ಚುರುಮುರಿ
Last Updated 23 ನವೆಂಬರ್ 2025, 19:06 IST
ಚುರುಮುರಿ: ಬಡವಾದ ಶ್ರೀಸಾಮಾನ್ಯ!

ಧರ್ಮೇಂದ್ರ ಆರೋಗ್ಯದಲ್ಲಿ ಏರುಪೇರು: ಸ್ಮಶಾನಕ್ಕೆ ಆಗಮಿಸುತ್ತಿರುವುದೇಕೆ ನಟ ನಟಿಯರು

Bollywood Actor Health: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರ ಆರೋಗ್ಯದ ಕುರಿತು ಆತಂಕ ಹೆಚ್ಚಾಗಿದ್ದು, ಅವರ ನಿವಾಸಕ್ಕೆ ಅನೇಕ ಹಿರಿಯ ಕಲಾವಿದರು, ಆತ್ಮೀಯರು ಆಗಮಿಸುತ್ತಿದ್ದಾರೆ. ಕಳೆದ ವಾರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
Last Updated 24 ನವೆಂಬರ್ 2025, 8:42 IST
ಧರ್ಮೇಂದ್ರ ಆರೋಗ್ಯದಲ್ಲಿ ಏರುಪೇರು: ಸ್ಮಶಾನಕ್ಕೆ ಆಗಮಿಸುತ್ತಿರುವುದೇಕೆ ನಟ ನಟಿಯರು

ಹೇಮಾ ಗೆಲ್ಲದಿದ್ದರೆ ಟ್ಯಾಂಕ್‌ನಿಂದ ಜಿಗಿದು ಸಾಯುತ್ತೇನೆ ಎಂದಿದ್ದ ಧರ್ಮೇಂದ್ರ

Hema Malini Election: ಶೋಲೆ ಸಿನಿಮಾಗಳಲ್ಲಿ ಖಳನಾಯಕರ ಕೈಯಿಂದ ಹೇಮಾಮಾಲಿನಿಯನ್ನು ರಕ್ಷಿಸಿದ್ದ ನಟ ಧರ್ಮೇಂದ್ರ ಅವರು, ಈ ಹಿಂದೆ ಹೇಮಾ ಅವರನ್ನು ಚುನಾವಣೆಯಲ್ಲಿ ಗೆಲ್ಲದಿದ್ದರೆ ಟ್ಯಾಂಕ್‌ನಿಂದ ಜಿಗಿದು ಸಾಯುತ್ತೇನೆ ಎಂದಿದ್ದರು.
Last Updated 24 ನವೆಂಬರ್ 2025, 11:34 IST
ಹೇಮಾ ಗೆಲ್ಲದಿದ್ದರೆ ಟ್ಯಾಂಕ್‌ನಿಂದ ಜಿಗಿದು ಸಾಯುತ್ತೇನೆ ಎಂದಿದ್ದ ಧರ್ಮೇಂದ್ರ
ADVERTISEMENT

Karnataka Politics | ಡಿಕೆಶಿ ಬಣಕ್ಕೆ ಬಲ: ಶಾಸಕರ ಖರೀದಿ ಶಂಕೆ; ಅಶೋಕ

Karnataka Politics: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಣದ ಶಾಸಕರ ಸಂಖ್ಯೆಯು 70ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್‌ ಒಳಗಿನ ಪ್ರಸ್ತುತ ರಾಜಕೀಯ ಬೆಳವಣಿಗೆ ಗಮನಿಸಿದರೆ ಶಾಸಕರ ಖರೀದಿ ಶಂಕೆ ಮೂಡಿಸುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
Last Updated 24 ನವೆಂಬರ್ 2025, 16:01 IST
Karnataka Politics | ಡಿಕೆಶಿ ಬಣಕ್ಕೆ ಬಲ: ಶಾಸಕರ ಖರೀದಿ ಶಂಕೆ; ಅಶೋಕ

ಹೇಮಾಗಾಗಿ ಇಸ್ಲಾಂಗೆ ಮತಾಂತರಗೊಂಡಿದ್ರಾ ಧರ್ಮೇಂದ್ರ? ಹೀ–ಮ್ಯಾನ್ ಹೇಳಿದ್ದಿಷ್ಟು

Dharmendra Controversy: ಬಾಲಿವುಡ್‌ನ ಖ್ಯಾತ ನಟ ಹೀ–ಮ್ಯಾನ್ ಧರ್ಮೇಂದ್ರ ಅವರು ಇಂದು ನಿಧನರಾಗಿದ್ದಾರೆ ಈ ನಡುವೆ ಅವರು ನಟಿ ಹೇಮಾ ಮಾಲಿನಿಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರಾ ಎಂಬ ಪ್ರಶ್ನೆಗಳು ಮುನ್ನಲೆಗೆ ಬಂದಿವೆ.
Last Updated 24 ನವೆಂಬರ್ 2025, 10:54 IST
ಹೇಮಾಗಾಗಿ ಇಸ್ಲಾಂಗೆ ಮತಾಂತರಗೊಂಡಿದ್ರಾ ಧರ್ಮೇಂದ್ರ? ಹೀ–ಮ್ಯಾನ್ ಹೇಳಿದ್ದಿಷ್ಟು

Dharmendra Death: ಬಾಲಿವುಡ್‌ನ ಹೀ ಮ್ಯಾನ್ ನಟ ಧರ್ಮೇಂದ್ರ ನಿಧನ

Dharmendra Bollywood: ಹಿಂದಿ ಚಿತ್ರರಂಗದ ಜನಪ್ರಿಯ ನಟ, ‘ಹೀ ಮ್ಯಾನ್’ ಎಂದೇ ಖ್ಯಾತಿಯಾಗಿದ್ದ ಧರ್ಮೇಂದ್ರ (89) ಸೋಮವಾರ ದೀರ್ಘ ಕಾಲದ ಅಸ್ವಸ್ಥತೆಯ ನಂತರ ನಿಧನರಾದರು.
Last Updated 24 ನವೆಂಬರ್ 2025, 9:22 IST
Dharmendra Death: ಬಾಲಿವುಡ್‌ನ ಹೀ ಮ್ಯಾನ್ ನಟ ಧರ್ಮೇಂದ್ರ ನಿಧನ
ADVERTISEMENT
ADVERTISEMENT
ADVERTISEMENT