ಹಾವು ಕಡಿತದಿಂದ ಮಧುಗಿರಿ ತಾಲ್ಲೂಕಿನ ಹೊಸಕೆರೆ, ಮುದ್ದೇನಹಳ್ಳಿ, ಕುಣಿಗಲ್ ತಾಲ್ಲೂಕಿನ ಜಿನ್ನಾಗರ, ಪಾವಗಡದ ದೊಡ್ಡಹಳ್ಳಿ ಸೇರಿದಂತೆ ನಾಲ್ಕು ಕಡೆ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. 2023ರ ಏಪ್ರಿಲ್ನಿಂದ 2024ರ ಜನವರಿ ತನಕ ತಂಬಾಕು ನಿಷೇಧ ಕಾಯ್ದೆಯಡಿ 1,861 ಪ್ರಕರಣ ದಾಖಲಿಸಿ, ₹1.79 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.