ಕಾರ್ಯಕ್ರಮದಲ್ಲಿ ಅಣಪನಹಳ್ಳಿ ಕ್ಷೇತ್ರದ ನರಸಿಂಹ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು, ಗ್ರಾ.ಪಂ ಅಧ್ಯಕ್ಷೆ ಯಶೋದಮ್ಮ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಎಪಿಎಂಸಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ನಿರ್ದೇಶಕ ವೀರಭದ್ರಯ್ಯ, ಸಿದ್ಧಗಂಗಮ್ಮ, ಟಿ.ವೈ. ಯೋಗಾನಂದಮೂರ್ತಿ, ಬಾಲಕೃಷ್ಣ, ಶಶಿಧರ್, ದಾಸಪ್ಪ, ದರ್ಶನ್, ಪ್ರಭಾಕರ್, ನಾರಾಯಣಪ್ಪ, ಗೋವಿಂದರಾಜು, ರಮೇಶ್, ಚಿಕ್ಕತಿಮ್ಮಯ್ಯ, ಗೋವಿಂದಪ್ಪ ಇದ್ದರು.