ಕಲಾವಿದರಾದ ಶಿವು ಹೊನ್ನಿಗನಹಳ್ಳಿ, ಟಿ.ಪಿ.ರಾಜಣ್ಣ, ಆರ್.ಮಂಜುನಾಥ್, ಎಂ.ಜಿ.ಸೂಲಯ್ಯ, ಆರ್.ವಿಶ್ವನಾಥ್, ಪಿ.ನಾಗರಾಜು ಅವರನ್ನು ಸನ್ಮಾನಿಸಲಾಯಿತು. ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣ, ರಂಗ ಕಲಾವಿದರಾದ ವಸಂತ್ಕುಮಾರ್, ಎನ್.ಆರ್.ಪ್ರಕಾಶ್, ಎಸ್.ನಾಗಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ.ಸುರೇಶ್ಕುಮಾರ್ ಇತರರು ಹಾಜರಿದ್ದರು.