ಪಾಲಿಕೆ ಸದಸ್ಯರಾದ ದೀಪಶ್ರೀ ಮಹೇಶ್ಬಾಬು, ನವೀನಾ ಅರುಣಾ, ದೇವಾಲಯ ಸಮಿತಿ ಕಾರ್ಯದರ್ಶಿ ವೆಂಕಟರಮಣಚಾರ್, ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಗಂಗರಾಜಚಾರ್, ಉಪಾಧ್ಯಕ್ಷ ಗೋವರ್ಧನಚಾರ್, ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಗಜೇಂದ್ರಚಾರ್, ಕಾಳಿಕಾಂಬ ಬಸವಣ್ಣ ದೇವಾಲಯದ ಅಧ್ಯಕ್ಷರಾದ ಲಕ್ಷ್ಮಣಚಾರ್ ಹಾಜರಿದ್ದರು.