ತುಮಕೂರು ಬಿಜಿಎಸ್ ವೃತ್ತದ ಕಲಾಕೃತಿ ಬಳಿ ಕಲುಷಿತ ನೀರು ಪ್ಲಾಸ್ಟಿಕ್
ಕಲಾಕೃತಿ ಹಿಂಭಾಗದಲ್ಲಿ ಬಿಸಾಡಿರುವ ಮದ್ಯದ ಬಾಟಲಿ
ಎರಡು ಕಡೆ ಕಲಾಕೃತಿ ನಿರ್ಮಾಣ ಕಲಾಕೃತಿ ಬಳಿ ಸ್ವಚ್ಛತೆ ಮಾಯ ಜವಾಬ್ದಾರಿ ಮರೆತ ಅಧಿಕಾರಿಗಳು
ಸ್ವಚ್ಛತೆ ಮರೀಚಿಕೆ
ಮಹಾನಗರ ಪಾಲಿಕೆ ಮುಂಭಾಗದಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ನಗರದ ವಿವಿಧ ಕಡೆಗಳಲ್ಲಿ ಡೆಂಗಿ ಮಲೇರಿಯಾ ಬಗ್ಗೆ ಅರಿವು ಮೂಡಿಸುವ ಅಧಿಕಾರಿಗಳು ತಮ್ಮ ಕಚೇರಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದನ್ನು ಮರೆತಿದ್ದಾರೆ. ನಗರದ ಹೃದಯ ಭಾಗದಲ್ಲಿಯೇ ಸ್ವಚ್ಛತೆ ಕಣ್ಮರೆಯಾಗಿದೆ. ಕೆ.ಪಿ.ಮಹೇಶ್ ಮಾಜಿ ಸದಸ್ಯರು ಮಹಾನಗರ ಪಾಲಿಕೆ