ಕಂಪನಿ ನಿರ್ದೇಶಕರಾದ ಕೊರಟಗೆರೆ ತಾಲ್ಲೂಕು ಸೋಂಪುರದ ಎಸ್.ಆರ್.ಶ್ರೀಶೈಲ ಪ್ರಸನ್ನ, ಬಿ.ಸುಶೀಲಮ್ಮ, ಟಿ.ಎಚ್.ಮೋಹನ್ ಕುಮಾರ್, ಕತ್ತಿನಾಗೇನಹಳ್ಳಿ ಕೆ.ಕುಮಾರ್, ಚಿಕ್ಕನಹಳ್ಳಿಯ ಸಿ.ಎನ್.ಲೋಕೇಶ, ಸಿ.ಎನ್.ಪುರುಷೋತ್ತಮ, ತುಮಕೂರು ಮೆಳೇಕೋಟೆಯ ಎಸ್.ರಾಜಣ್ಣ, ಗುಬ್ಬಿ ತಾಲ್ಲೂಕಿನ ಚಿಕ್ಕೋನಹಳ್ಳಿ ಎನ್.ಕೆ.ಸಿದ್ದರಾಜು, ತುಮಕೂರು ಅಶೋಕ ನಗರದ ಟಿ.ಎಂ.ರವಿಶಂಕರ್ಗೂ ಜೈಲು ಶಿಕ್ಷೆ ವಿಧಿಸಲಾಗಿದೆ.