ತಹಶೀಲ್ದಾರ್ ಮೋಹನ್, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಊರ್ಡಿಗೆರೆ ಕರಿಗಿರಿಯಪ್ಪ, ಅರ್ಚಕರಾದ ಡಿ.ಎನ್.ನರಸಿಂಹಭಟ್ಟ, ಆಗಮಿಕ ವಾಸುದೇವಭಟ್ಟ, ಪ್ರಧಾನ ಅರ್ಚಕರಾದ ವೆಂಕಟರಾಜು ಭಟ್ಟ, ಡಿ.ಕೆ.ಲಕ್ಷ್ಮಿನಾರಾಯಣಭಟ್ಟ, ಕಂದಾಯಾಧಿಕಾರಿ ಪಿ.ಶಿವಣ್ಣ, ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ದೇಗುಲ ಅಭಿವೃದ್ಧಿ ಮಂಡಳಿ ಸದಸ್ಯರು ಭಾಗವಹಿಸಿದ್ದರು.