ವಿಜ್ಞಾನ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ವಿಶ್ವನಾಥ್ ಮಾತನಾಡಿದರು. ಬಿ.ಮರುಳಯ್ಯ, ಎನ್.ಇಂದಿರಮ್ಮ, ರಾಮಕೃಷ್ಣಪ್ಪ, ಡಾ.ಮಂಜುನಾಥ್, ಡಾ.ನಾಗೇಂದ್ರ, ಎ.ಗೋವಿಂದರಾಜು, ರವೀಶ್, ಎಂಜಿನಿಯರ್ ಎನ್.ವಿ.ರಾಮಮೂರ್ತಿ, ಕೆ.ಟಿ.ತಿಪ್ಪೇಸ್ವಾಮಿ, ಮಂಜು ಅಮಲಗೊಂದಿ, ಮಮತಾ, ಕಾವ್ಯಶ್ರಿ ಹಾಗೂ ಎಚ್.ಎನ್.ರಶ್ಮಿ ಇದ್ದರು.