‘ಈ ದಿನವು ಏಸುವನ್ನು ಶಿಲುಬೆಗೇರಿಸಿದ ಮತ್ತು ಕಲ್ವರಿನಲ್ಲಿ ಅವರ ಸಾವಿನ ದಿನವನ್ನು ನೆನಪಿಸುತ್ತದೆ. ಉಪವಾಸ, ಪ್ರಾರ್ಥನೆ ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತೇವೆ. ಅಪಾರ ನೋವನ್ನು ಉಂಟು ಸಾವಿನ ಸಮಯದಲ್ಲಿ ಅದಕ್ಕೆ ಬದ್ಧನಾಗಿ ನಿಂತು, ತನ್ನ ಸ್ಥಿತಿಗೆ ಕಾರಣರಾದವರನ್ನು ಕ್ಷಮಿಸಿ, ಶಾಂತಿದೂತನಾದ ಏಸುವಿನ ನಡೆಗೆ, ಮಾನವೀಯ ಆಯಾಮವಿದೆ. ಜಾತಿ, ಧರ್ಮ ಮೀರಿದ ಆಯಾಮ ಈ ದಿನಕ್ಕಿದೆ’ ಎಂದು ಫಾದರ್ಗಳು ಶುಭ ಶುಕ್ರವಾರದ ಮಹತ್ವ ನುಡಿದರು.