ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿದ್ಧಗಂಗಮ್ಮ ನಾಗರಾಜು, ಉಪಾಧ್ಯಕ್ಷೆ ಅನುಸೂಯಾ, ಪಿಡಿಒ ಅಲ್ಮಾಸ್ ಮೌಲಾಜಾನ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಿನರಸಪ್ಪ, ಸದಸ್ಯ ದೊಡ್ಡಯ್ಯ, ನಿರ್ಮಿತಿ ಕೇಂದ್ರದ ಜೆ.ಇ.ಶಾಂತರಾಜು, ನಾರಾಯಣ್, ಆರ್.ಐ.ಚನ್ನವೀರಯ್ಯ, ಮುಖಂಡರಾದ ಕೃಷ್ಣಪ್ಪ, ಸಿಡದರಗಲ್ಲು ಶ್ರೀನಿವಾಸ ಇದ್ದರು.