ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣ್ ದಾಸ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಎನ್.ಆರ್.ಶಾಂತರಾಜು, ನಿವೃತ್ತ ತಾಂತ್ರಿಕ ನಿರ್ದೇಶಕ ಬಿ.ಎಂ.ಗೋವಿಂದರಾಜು, ಪಶು ಇಲಾಖೆಯ ವೈದ್ಯ ರಾಜಣ್ಣ, ತಾಲ್ಲೂಕು ಛಲವಾದಿ ನೌಕರರ ಸಂಘದ ಅಧ್ಯಕ್ಷ ಎನ್.ಆರ್.ನಾಗರಾಜು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ರಂಗರಾಜು, ರಾಷ್ಟ್ರೀಯ ಕುಸ್ತಿಪಟು ಬಿ.ಆರ್.ಮಹೇಶ್, ಪ್ರೊ.ಮಂಜುನಾಥ್, ಕೋಡ್ಲಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್, ಗ್ರಾ.ಪಂ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಶಿವಣ್ಣ, ತಾ.ಪಂ ಸದಸ್ಯೆ ಚಿಕ್ಕತಾಯಮ್ಮ, ಮುಖಂಡರಾದ ಟಿ.ಗೋವಿಂದರಾಜು, ಎನ್.ಆರ್.ಅಂಬೇಡ್ಕರ್, ಗಂಗಾಧರ್ ಇದ್ದರು.