ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಂತೆಗಳಿಂದ ಮುಂಬೈ, ಬೆಂಗಳೂರು, ಹಾಸನ, ಮಂಡ್ಯ, ಮೈಸೂರು, ಅರಸಿಕೆರೆ, ಚನ್ನರಾಯಪಟ್ಟಣಗಳಿಗೆ ಸಾವಿರಾರು ಕುರಿಗಳು ಲಾರಿಗಳಲ್ಲಿ ಲೋಡ್ಗಟ್ಟಲೇ ರವಾನೆ ಆಗುತ್ತಿದ್ದವು. ಇದರಿಂದ ಕುರಿಗಾಹಿಗಳು, ಮಧ್ಯವರ್ತಿಗಳು, ವ್ಯಾಪಾರಿಗಳ ಬಳಿ ಕೈತುಂಬ ಹಣ ಹರಿದಾಡುತ್ತಿತ್ತು. ಈಗ ಅದಕ್ಕೆಲ್ಲಾ ಬ್ರೇಕ್ ಬಿದ್ದಿದೆ.