ರಾಗಿ ಹುಲ್ಲನ್ನು ರೋಣಗಲ್ಲು ಹೊಡೆದು ನಂತರ ರಾಸುಗಳನ್ನು ಮೇಟಿಗೆ ಕಟ್ಟಿ ಚನ್ನಾಗಿ ತುಳಿಸಲಾಗುತ್ತಿತ್ತು. ಹುಲ್ಲಿನಿಂದ ಕಾಳು ಬೇರ್ಪಡದಿದ್ದರೆ ಈಚಲು ಕಡ್ಡಿಗಳಿಂದ ಬಡಿದು ಹುಲ್ಲನ್ನು ಮೇವಿಗಾಗಿ ಬಣವೆ ಮಾಡಲಾಗುತ್ತಿತ್ತು. ಈಗ ಎಲ್ಲಿಯೂ ಕಣಗಳೇ ಕಾಣುತ್ತಿಲ್ಲ.
ಜಯಣ್ಣ, ರಂಗನಕೆರೆ
ರಾಗಿ ಹುಲ್ಲನ್ನು ಕಣದಲ್ಲಿ ಹಾಕಿ ರೋಣಗಲ್ಲಿನ ಮೂಲಕ ಧಾನ್ಯ ಬೇರ್ಪಡೆ ಮಾಡುವುದು