ತುಮಕೂರು: ಬೆಂಗಳೂರಿನ ಲಕ್ಷ್ಮೀನರಸಿಂಹಸ್ವಾಮಿ ಚಾರಿಟಬಲ್ ಟ್ರಸ್ಟ್, ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ, ಮೈಸೂರಿನ ಸಪ್ತಪದಿ ಫೌಂಡೇಷನ್ ಹಾಗೂ ಮಂಗಳ ಸೂತ್ರ ಧಾರ್ಮಿಕ ಪತ್ರಿಕೆ ಸಹಯೋಗದಲ್ಲಿ ಜು.13, 14 ರಂದು ಬೆಳಿಗ್ಗೆ 8.30ಕ್ಕೆ ನಗರದ ವಿಶಾಲಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ 26ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರರ ಅನ್ವೇಷಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.