ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13ರಿಂದ ಬ್ರಾಹ್ಮಣ ವಧು-ವರ ಅನ್ವೇಷಣೆ ಸಮಾವೇಶ

Last Updated 9 ಜುಲೈ 2019, 14:45 IST
ಅಕ್ಷರ ಗಾತ್ರ

ತುಮಕೂರು: ಬೆಂಗಳೂರಿನ ಲಕ್ಷ್ಮೀನರಸಿಂಹಸ್ವಾಮಿ ಚಾರಿಟಬಲ್ ಟ್ರಸ್ಟ್, ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ, ಮೈಸೂರಿನ ಸಪ್ತಪದಿ ಫೌಂಡೇಷನ್ ಹಾಗೂ ಮಂಗಳ ಸೂತ್ರ ಧಾರ್ಮಿಕ ಪತ್ರಿಕೆ ಸಹಯೋಗದಲ್ಲಿ ಜು.13, 14 ರಂದು ಬೆಳಿಗ್ಗೆ 8.30ಕ್ಕೆ ನಗರದ ವಿಶಾಲಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ 26ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರರ ಅನ್ವೇಷಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ವಧು -ವರರು, ವಿಚ್ಛೇದಿತರು, ಅಂಗವಿಕಲರು, ವಿಧವೆ-ವಿಧರರು ಭಾಗವಹಿಸಬಹುದು. ಎಲ್ಲ ಜಿಲ್ಲೆಗಳಿಂದ ವಧು, ವರರು ಪಾಲ್ಗೊಳ್ಳುತ್ತಿದ್ದಾರೆ.

ತುಮಕೂರು ಸುತ್ತಮುತ್ತಲಿನ ವಧು-ವರರು ಜು12ರ ಒಳಗೆ ಇತ್ತೀಚಿನ ಎರಡು ಭಾವಚಿತ್ರ, ಜಾತಕ, 2 ವ್ಯಕ್ತಿ ಮಾಹಿತಿಯೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9449425536, 9449425538 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT