ಮಹಾನಗರ ಪಾಲಿಕೆ ಸದಸ್ಯ ಹಾಗೂ ಭೋವಿ ಸಮುದಾಯದ ಎಸ್.ಮಂಜುನಾಥ್, ತಾ.ಪಂ ಸದಸ್ಯ ಎಚ್.ಎಸ್.ಶಿವಕುಮಾರ್, ಹನುಮಂತರಾಯಪ್ಪ, ಗಿರಿಯಪ್ಪ, ರಾಮಾಂಜಿನಪ್ಪ, ಶ್ರೀನಿವಾಸ್, ಲಂಬಾಣಿ ಸಮುದಾಯದ ಇಂದಿರಾ ದೇನಾನಾಯಕ್, ಚಂದ್ರಾ ನಾಯಕ್, ಪಾಲಿಕೆ ಸದಸ್ಯ ಹಾಗೂ ಕೊರಮ ಸಮುದಾಯದ ಶಿವರಾಮ್, ನಾರಾಯಣಪ್ಪ, ಸತ್ಯಮಂಗಲ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಒಳಮೀಸಲಾಗಿತೆ ವಿರೋಧ ವ್ಯಕ್ತಪಡಿಸಿದರು.