ಕೋಡಿಹಳ್ಳಿ ಆದಿಜಾಂಬವ ಬೃಹ್ನಮಠದ ಮಾರ್ಕಂಡೇಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ.ಅಧ್ಯಕ್ಷೆ ಲತಾ ರವಿಕುಮಾರ್, ಜಿ.ಪಂ. ಸದಸ್ಯ ರಾಮಕೃಷ್ಣ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜು, ಎಪಿಎಂಸಿ ಉಪಾಧ್ಯಕ್ಷ ಹನುಂತಯ್ಯ, ಮುಖಂಡರಾದ ಬಿ.ಕೆ.ಮಂಜುನಾಥ್, ಕೊಟ್ಟಿ ಅಶೋಕ್, ಉಮೇಶ ಗೌಡ, ಲೋಕೇಶ್ ತಿಪ್ಪೇಶ್ಗೌಡ, ರಮೇಶ ಪಟೇಲ್, ಕೊಟ್ಟ ಶಂಕರ್, ಸಹಕಾರ ಸಂಘದ ಅಧ್ಯಕ್ಷ ಮುಸಕಲೋಟಿ ಮಂಜುನಾಥ್, ಉಪಾಧ್ಯಕ್ಷ ರಂಗನಾಥ್, ಸೂಡಾ ಸದಸ್ಯ ಮಂಜುನಾಥ್ ಇದ್ದರು.