ರೋಟರಿ ಅಧ್ಯಕ್ಷ ಗೊರತಿ ನಾಗರಾಜು, ಜ್ಞಾನೇಶ್, ಶಶಾಂಕ್, ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಲಕ್ಷ್ಮಿನಾರಾಯಣ್ ಮಾತನಾಡಿದರು. ಯುವಸೇನೆ ಪದಾಧಿಕಾರಿ ನರಸೇಗೌಡ, ಧನುಸಿಂಹಾದ್ರಿ, ಹರ್ಷವರ್ಧನ್, ಪಾವಗಡ ಸೂರಿ, ಪವನ್ ಕುಮಾರ್, ಶ್ರೀರಾಮ ಸೇನೆ ಅಧ್ಯಕ್ಷ ಕಾವಲಗೆರೆ ರಾಮಾಂಜಿ, ಶೇಖರ್, ರೋಟರಿ ಕಾರ್ಯದರ್ಶಿ ಯಜಮಾನ್ ನಾಗೇಂದ್ರ, ಶಶಿಕಿರಣ್, ಡಾ.ಮಾಕಂ ಪ್ರಭಾಕರ್, ಬಿ.ಎಸ್.ಪಿ.ಮಂಜುನಾಥ್, ನಮ್ಮ ಹಕ್ಕು ರಾಜ್ಯ ಪ್ರಧಾನ ಕಾರ್ಯದರ್ಶಿ ಹರಿನಾಥ್, ಲಕ್ಷ್ಮಿನಾರಾಯಣ ಇದ್ದರು.