7 ದಶಕಗಳಿಂದ ಕಾಂಗ್ರೆಸ್ ದಲಿತರನ್ನು ಮತಕ್ಕಾಗಿ ಬಳಸಿಕೊಂಡು ದಾರಿ ತಪ್ಪಿಸಿತ್ತು. ಈಗ ದಲಿತರು ಎಚ್ಚೆತ್ತುಕೊಂಡಿದ್ದು, ದಲಿತರೇ ಕಾಂಗ್ರೆಸ್ ದಾರಿ ತಪ್ಪಿಸಲಿದ್ದಾರೆ. ಬಿಜೆಪಿ ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ, ಸಂವಿಧಾನ ಬದಲಾಯಿಸುವ ಪಕ್ಷ, ಮೀಸಲಾತಿ ರದ್ದಾಗುತ್ತದೆ ಎಂದೆಲ್ಲ ಅಪಪ್ರಚಾರ ಮಾಡಿ ದಲಿತರ ಮತ ಸೆಳೆಯಲಾಗುತ್ತಿತ್ತು. ಈಗ ಅಪ್ರಚಾರಕ್ಕೆ ತೆರೆಬಿದ್ದಿದ್ದು, ದಲಿತರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತಿದ್ದಾರೆ ಎಂದರು.