ಬುಧವಾರ ಬೆಳಿಗ್ಗೆಯೇ ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿನೆರೆ ನೀರು ಸುತ್ತುವರಿದ ಮನೆಗಳಿಂದ ಸ್ಥಳೀಯರ ರಕ್ಷಣಾಕಾರ್ಯ ಕೈಗೊಂಡರು. ಪರಿಸರದಲ್ಲಿ ಬುಧವಾರಮಳೆಯ ಪ್ರಮಾಣ ಕಡಿಮೆ ಆಗಿತ್ತು. ಪ್ರವಾಹದ ಭೀತಿ ಕಡಿಮೆಯಾಗಿದೆ. ಬ್ರಹ್ಮಾವರ ಸುತ್ತಮುತ್ತ ಕೂಡಾ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಸೀತಾನದಿ ಮತ್ತು ಮಡಿಸಾಲು ಹೊಳೆ ಉಕ್ಕಿ ಹರಿಯುತ್ತಿದ್ದರೂ
ಅಪಾಯದ ಮಟ್ಟದಿಂದ ಕೆಳಗಿದೆ.