ಇದನ್ನು ವಿರೋಧಿಸಿದ ಸದಸ್ಯರಾದ ಚಂದ್ರಶೇಖರ ಖಾರ್ವಿ, ಮೋಹನದಾಸ ಶೆಣೈ, ಗಿರೀಶ್ ಜಿ.ಕೆ, ದೇವಕಿ ಪಿ ಸಣ್ಣಯ್ಯ, ಕೆ.ಜಿ.ನಿತ್ಯಾನಂದ, ಶ್ರೀಧರ ಶೇರೆಗಾರ್, ಪ್ರಭಾಕರ್ ವಿ, ಅಬ್ಬು ಮಹಮ್ಮದ್, ಅಶ್ಪಕ್ ಕೋಡಿ ಮುಂತಾದವರು, ‘ಸಭೆಯಲ್ಲಿ ಈ ವಿಚಾರ ಬಂದಿಲ್ಲ. ಪುರಸಭೆಯ ಹಣ ಪೋಲಾಗಲು ಅವಕಾಶ ನೀಡಲಾಗದು. ಈ ಬಗ್ಗೆ ತನಿಖೆಗೆ ಆಗಬೇಕು’ ಎಂದರು.