ಡಾ. ಸುಬ್ರಹ್ಮಣ್ಯ ಭಟ್ ಉಪನ್ಯಾಸ ನೀಡಿ, ಕೋವಿಡ್ ಸೋಂಕಿಗೆ ಜನ ಹೆದರುವ ಅಗತ್ಯವಿಲ್ಲ. ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡಿಕೊಂಡರೆ ಸಾಕು. ಯಾವ ಔಷಧಿಯ ಅಗತ್ಯವಿಲ್ಲ. ಸಾಧ್ಯವಾದಷ್ಟು ಮನೆಯ ತಿಂಡಿಗಳನ್ನು ತಿನ್ನಿ. ಜಂಕ್ ಫುಡ್ಗಳ ಹವ್ಯಾಸ ಬಿಟ್ಟು, ಆರೋಗ್ಯದ ಕಡೆ ಗಮನಹರಿಸಿದರೆ ಕೊರೊನಾದಿಂದ ದೂರವಿರಬಹುದು ಎಂದರು.