ಕಾರ್ಕಳ: ‘ವಿಶ್ವದ ವಿವಿಧ ದೇಶಗಳು ಹಣದುಬ್ಬರ, ಯುದ್ಧಗಳು, ದಿವಾಳಿತನ, ಆಂತರಿಕ ವೈಷಮ್ಯ, ಕೋವಿಡ್ನಂತಹ ಕಷ್ಟಗಳನ್ನು ಅನುಭವಿ ಸುತ್ತಿರುವ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ವಿಚಾರಗಳನ್ನು ವಿಮರ್ಶಿಸುವ ಐಎಂಎಫ್ನ ಅಧ್ಯಯನದ ಪ್ರಕಾರ ಭಾರತ ದೇಶವು ಉತ್ತಮ ಭವಿಷ್ಯವನ್ನು ಹೊಂದಿರುವ ದೇಶವಾಗಿದೆ’ ಎಂದು ಬೆಂಗಳೂರಿನ ಫಿಡಿಲಿಟಿ ಇನ್ವೆಸ್ಟ್ಮೆಂಟ್ಸ್ ಸಾಫ್ಟ್ ವೇರ್ ಎಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ಹೇಮಂತ್ ಕುಮಾರ್ ಹೇಳಿದರು.