ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವುದು ಸರಿಯಲ್ಲ. ಕೂಡಲೇ ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಎಸ್.ಕೆ.ಭಾಗವತ, ರಮೇಶ ದುಬಾಶಿ, ಸತೀಶ ನಾಯ್ಕ ಮಧುರವಳ್ಳಿ, ಮಾಧವ ರೇವಣಕರ್, ಪ್ರಸನ್ನ ಶೆಟ್ಟಿ, ಶೈಲೇಶ ಜೋಗಳೇಕರ್, ರಮ್ಯಾ ಚಂದಾವರ, ಗಾಯತ್ರಿ ನೇತ್ರೇಕರ, ಪ್ರದೀಪ ಶೆಟ್ಟಿ, ಖಾದರ್ ಆನವಟ್ಟಿ, ರಾಚಪ್ಪ ಜೋಗಳೇಕರ್, ಅಬ್ಬಾಸ್ ತೋನ್ಸೆ, ಗಿರಿಜಾ ನಾಯ್ಕ, ಎನ್.ವಿ.ನಾಯ್ಕ, ಜಿ.ಎಸ್.ಹಿರೇಮಠ ಇದ್ದರು.