ಬೆಳೆ ಹಾನಿ ಪರಿಹಾರವಾಗಿ ಜಿಲ್ಲೆಗೆ ₹ 1200 ಕೋಟಿ ನೀಡಿದ್ದರೂ, ಫಲಾನುಭವಿಗಳಿಗೆ ದೊರೆತಿಲ್ಲ ಯಾಕೆ ಎಂಬ ಪ್ರಶ್ನೆಗೆ, ‘ಈ ಕುರಿತಂತೆ ನನಗೆ ಖಚಿತ ಮಾಹಿತಿ ಇಲ್ಲ. ಜಿಲ್ಲಾಧಿಕಾರಿಯಿಂದ ತಿಳಿದುಕೊಳ್ಳಲಾಗುವುದು’ ಎಂದರು. ಬಿಜೆಪಿ ಪ್ರಮುಖರಾದ ಪ್ರಮೋದ ಹೆಗಡೆ, ಭಾಸ್ಕರ ನಾರ್ವೇಕರ್, ವೆಂಕಟೇಶ ನಾಯ್ಕ, ಪ್ರೇಮಾನಂದ ನಾಯ್ಕ, ರಾಮು ನಾಯ್ಕ, ವಿಶ್ವೇಶ್ವರ ಜೋಷಿ, ವನಜಾಕ್ಷಿ ಹೆಬ್ಬಾರ ಇದ್ದರು.