ದಾಂಡೇಲಿ: ಕರ್ನಾಟಕ ಕಂಡ ಪ್ರಬುದ್ಧ ಎಂಜಿನಿಯರ್ಗಳಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರದು ಮೇರು ವ್ಯಕ್ತಿತ್ವ, ಆಡಳಿತಗಾರರೂ, ಸಂಸ್ಕೃತಿ ಚಿಂತಕರೂ, ತಾಂತ್ರಿಕ ಪ್ರಗತಿಯ ಜೊತೆಗೆ ಕನ್ನಡ ಸಾಹಿತ್ಯದ ಬೆಳವಣಿಗೆಗೂ ಅವರ ಕೊಡುಗೆ ಅಪಾರ ಎಂದು ಧಾರವಾಡದ ನಿವೃತ್ತ ಪ್ರಾಧ್ಯಾಪಕ, ಲೇಖಕ ಪ್ರೊ ಕೆ.ಎಸ್. ಕೌಜಲಗಿ ಹೇಳಿದರು.