ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಾರ್ಯಕ್ರಮದ ಉಸ್ತುವಾರಿಗಳಾದ ರಾಜನಂದಿನಿ ಕಾಗೋಡ, ವೆರೋನಿಕಾ ಕರೋಲಿನಾ, ಶ್ಯಾಮಲಾ ಭಂಡಾರಿ, ಸುನೀತಾ ಶೆಟ್ಟಿ, ಸುಷ್ಮಾ ರೆಡ್ಡಿ, ನವೀನಚಂದ್ರ ಶೆಟ್ಟಿ, ಜಿ.ಡಿ.ಘೋರ್ಪಡೆ, ಸುರೇಶ ಸವಣೂರ, ರಾಮಪ್ಪ ಉಳ್ಳಾಗಡ್ಡಿ, ನಿಜಾಮ್ ಫೌಜದಾರ್, ಶ್ರೀನಿವಾಸ ಹಾಲಳ್ಳಿ, ಶಿವಯೋಗಿ ಹಿರೇಮಠ, ಶೋಯೆಬ್ ಅಹಮ್ಮದ್, ಪ್ರಮುಖರಾದ ವಿ.ಎಸ್.ಆರಾಧ್ಯ ಉಪಸ್ಥಿತರಿದ್ದರು. ಇದೇ ವೇಳೆ ಚೀನಾ ಗಡಿಯಲ್ಲಿ ಇತ್ತೀಚೆಗೆ ಹುತಾತ್ಮರಾದ ದೇಶದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.