ವಿದ್ಯಾರ್ಥಿಗಳಾದ ಅತುಲ್ ಮತ್ತು ಸಂಗೀತಾ ಮೇಸ್ತಾ ಶಿಬಿರದ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಜಿ.ನಾಯಕ,ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಅಧಿಕಾರಿ ಡಾ.ಜಿ.ಜಿ.ಸಭಾಹಿತ, ರಾಜ್ಯ ಸಹಾಯಕ ಸಂಘಟನಾಧಿಕಾರಿ ಕರಿಸಿದ್ದಪ್ಪ, ಸ್ಥಾನಿಕ ಆಯುಕ್ತ ಎಸ್.ಎಸ್.ಭಟ್,ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್ಸ್ಪೆಕ್ಟರ್ ಸಚಿನ್ ಲಾರೆನ್ಸ್, ನಿತ್ಯಾನಂದ ಮಹೇಕರ್ ಇದ್ದರು.