ಕೂಲಿ ಕೆಲಸ ಮಾಡುವ ಕುಮಟಾದ ಉಪ್ಪಾರಕೇರಿ ನಿವಾಸಿ ಬೈಕ್ ಸವಾರ ಲಂಬೋದರ ಉಪ್ಪಾರ (27) ಮೃತ ವ್ಯಕ್ತಿ. ಇಳಕಲ್ನ ಸಂಗಪ್ಪ ಗುಗ್ಗರಿ, ಸ್ಪಂದನಾ ಗುಗ್ಗರಿ, ಸಂತೋಷ ಶಂಕರಗುಡಿ, ಸುಭಾಸ್ ದುರ್ಗಪ್ಪ, ಕುಷ್ಟಗಿಯ ಶರಣಮ್ಮ ಕಂಚೇರ, ಯಶ್ವಂತ ಕಂಚೇರ, ದುರ್ಗೇಶ ಕಂಚೇರ, ಗಜೇಂದ್ರಗಡದ ಶ್ರೀನಿವಾಸ ರಾಠೋಡ, ರೋಣದ ಶ್ರೀಕಾಂತ ಜಾಲಿಹಾಳ ಗಾಯಗೊಂಡವರು.