ಮಿಶ್ರತಳಿ ಆಕಳ ಸಾಕಾಣಿಕೆಯ ಸಾಧಕ-ಬಾಧಕಗಳ ಬಗೆಗೆ ವಿಚಾರಗೋಷ್ಠಿ ನಡೆಯಿತು. ಕಿರವತ್ತಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಂಗೀತಾ ಕೊಕ್ರೆ, ಉಪಾಧ್ಯಕ್ಷೆ ಹನುಮವ್ವ ಬಜಂತ್ರಿ, ಸದಸ್ಯರಾದ ಗಾಂಧಿ ಸೋಮಾಪುರಕರ, ರಸೂಲ್ ಸಾಬ್ ಮುಜಾವರ, ಲಕ್ಕುಬಾಯಿ ಪಟಕಾರೆ, ಡಾ.ಗೋವಿಂದ ಭಟ್, ಡಾ.ಆರ್.ಜಿ. ಹೆಗಡೆ ಇದ್ದರು. ಡಾ.ಸುಬ್ರಾಯ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.