ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಭಟ್ಕಳ: ಎಸ್‌ಟಿಪಿ ಸ್ಥಾಪನೆಗೆ ಸ್ಥಳೀಯರ ವಿರೋಧ

25 ಲಕ್ಷ ಲೀ. ಸಾಮರ್ಥ್ಯದ ಘಟಕ ಸ್ಥಾಪನೆಗೆ ಯೋಜನೆ: ಸಮುದ್ರಕ್ಕೆ ಶುದ್ಧನೀರು
Published : 22 ಜೂನ್ 2025, 5:02 IST
Last Updated : 22 ಜೂನ್ 2025, 5:02 IST
ಫಾಲೋ ಮಾಡಿ
Comments
ಒಳಚರಂಡಿ ಮಂಡಳಿಯಿಂದ ಅಗತ್ಯ ಇರುವ ಯಂತ್ರೋಪಕರಣಗಳ ಪೂರೈಕೆಯ ಜೊತೆಗೆ ಒಂದು ವರ್ಷದ ತನಕ ನಿರ್ವಹಣೆಗೆ ಅಗತ್ಯ ಇರುವ ಸಿಬ್ಬಂದಿ ನೀಡಲಿದ್ದೇವೆ
ಶಿವರಾಮ ನಾಯ್ಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಇ
ಜಿಲ್ಲೆಯ ಹಲವೆಡೆ ಒಳಚರಂಡಿ ಯೋಜನೆ ಸೀಮಿತ ಪ್ರದೇಶಕ್ಕೆ ಜಾರಿಗೊಳಿಸಿ ಸ್ಥಗಿತಗೊಳಿಸಲಾಗಿದೆ. ಭಟ್ಕಳದಲ್ಲಿ ಮಾತ್ರ ಅಧ್ವಾನ ಆಗಿದ್ದರೂ ಮತ್ತೆ ₹200 ಕೋಟಿ ವೆಚ್ಚದಲ್ಲಿ ಯೋಜನೆ ವಿಸ್ತರಿಸಲು ಮುಂದಾಗಿ ಪುರಸಭೆ ಸಮಸ್ಯೆ ಸೃಷ್ಟಿಸಿಕೊಂಡಿದೆ
ನಾಗರಾಜ ನಾಯ್ಕ ಪುರಸಭೆ ಸದಸ್ಯ
ಸಂಸ್ಕರಣೆ ಸುಲಭವಿಲ್ಲ
‘ವೆಂಕಟಾಪುರದಲ್ಲಿರುವ ತ್ಯಾಜ್ಯ ನೀರು ಶುದ್ದೀಕರಣ ಘಟಕ ಹಾಗು ಗೌಸಿಯಾ ಸ್ಟ್ರೀಟ್‌ನಲ್ಲಿರುವ ತಾಜ್ಯ ನೀರು ಪಂಪಿಂಗ್ ಘಟಕ ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಇದ್ದಂತಿದೆ. 5 ರಿಂದ 6 ಕಿ.ಮೀ ಅಂತರದಲ್ಲಿರುವ ಈ ಎರಡು ಘಟಕಗಳಿಂದ ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ನೀರು ಪಂಪ್ ಮಾಡುವುದು ಮಳೆಗಾಲದಲ್ಲಿ ಸುಲಭದ ಕೆಲಸವಲ್ಲ’ ಎಂಬುದು ಪುರಸಭೆ ಅಧಿಕಾರಿಗಳ ಅಭಿಪ್ರಾಯ.
ಜಾಲರಿ ಅಳವಡಿಕೆ ಕಡ್ಡಾಯವಾಗಲಿ
ಪಟ್ಟಣದಲ್ಲಿರುವ ಹೋಟೆಲ್ ಲಾಡ್ಜ್ ಹಾಗೂ ಅಪಾರ್ಟಮೆಂಟ್‌ಗಳ ಒಳಚರಂಡಿ ಸಂಪರ್ಕ ನೀಡುವಾಗ ಕಡ್ಡಾಯವಾಗಿ ಅವರ ಕಿರು ಚೇಂಬರಿಗೆ ಜಾಲರಿ ಹಾಕಿಸುವ ನಿಯಮ ಜಾರಿ ಮಾಡಿದರೆ ಮ್ಯಾನ್‌ಹೋಲ್ ಸೋರುವಿಕೆ ಹಾಗೂ ತ್ಯಾಜ್ಯ ಸಿಲುಕಿಕೊಳ್ಳುವ ಸಮಸ್ಯೆಗೆ ಪರಿಹಾರ ದೊರೆಯಬಹುದು. ಮನೆಗಳಿಗೂ ಈ ನಿಯಮಗಳನ್ನು ವಿಸ್ತರಿಸಿದರೆ ಇನ್ನೂ ಉತ್ತಮ’ ಎಂದು ಸಲಹೆ ನೀಡುತ್ತಾರೆ ಸ್ಥಳೀಯರಾದ ಅಬ್ದುಲ್ ಘನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT