ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಸುಧಾ ಭೋವಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಮೋದ ಢವಳೆ, ಬಿಜೆಪಿ ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ಡಿ.ಎಫ್.ಮಡ್ಲಿ, ನಿಂಗಜ್ಜ ಕೋಣನಕೇರಿ, ದೇವು ಪಾಟೀಲ, ಬಾಬಣ್ಣ ಕೋಣನಕೇರಿ, ವೈ.ಪಿ.ಪಾಟೀಲ, ನಾಗರಾಜ ಬೆಣ್ಣಿ, ವಿಠ್ಠಲ ಬಾಳಂಬೀಡ, ಗಿರೀಶ ಓಣಿಕೇರಿ, ನಾಗರಾಜ ಸಂಕನಾಳ, ಉದಯ ಬೆಂಡ್ಲಗಟ್ಟಿ, ಸತೀಶ ಹರಿಹರ, ಶಿವರಾಜ ಸುಬ್ಬಾಯವರ ಇದ್ದರು.