ಶಿರಸಿ ಹಾಲುಹೊಂಡ ಬಡಾವಣೆಯಲ್ಲಿರುವ ಕೆರೆ ತ್ಯಾಜ್ಯ ಹೂಳಿನಿಂದ ತುಂಬಿರುವುದು
ಮುಂಡಗೋಡ ತಾಲ್ಲೂಕಿನ ಹುನಗುಂದ ಕೆರೆಯು ನೀರಿಲ್ಲದೇ ಬತ್ತಿರುವುದು
ಹಳಿಯಾಳ ಪಟ್ಟಣದ ಗೌಳಿಗಲ್ಲಿ ಕೆರೆಯು ನಿರ್ವಹಣೆ ಇಲ್ಲದೆ ಗಿಡಗಂಟಿಗಳಿಂದ ಆವರಿಸಿಕೊಂಡಿದೆ

ಸದಾಶಿವಗಡದ ಕಾಕರತಳೆ ಕೆರೆಗೆ ತ್ಯಾಜ್ಯ ಸರಿದು ಕಲುಷಿತಗೊಳಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಪಕ್ಕದಲ್ಲೇ ನಡೆದರೂ ಕ್ರಮವಾಗುತ್ತಿಲ್ಲ
ಗಜೇಂದ್ರ ನಾಯ್ಕ ಕಾರವಾರ ನಿವಾಸಿ
ಜೋಡುಕೆರೆಯ ಹೂಳು ತೆಗೆದು ಉತ್ತಮ ನಿರ್ವಹಣೆ ಮಾಡಿದಲ್ಲಿ ಪ್ರವಾಸಿ ಸ್ಥಳವಾಗಿ ಮಾಡಬಹುದು. ನಾಯಕನಕೆರೆಯನ್ನು ಅಭಿವೃದ್ಧಿ ಪಡಿಸಿದಲ್ಲಿ ಅಲ್ಲಿ ಬೋಟಿಂಗ್ ಕಯಾಕಿಂಗ್ ಮಾಡಬಹುದು
ಸಾಂಬ ಕೋಮಾರ ಯಲ್ಲಾಪುರ ನಿವಾಸಿ
ಜೊಯಿಡಾದಲ್ಲಿರುವ ಸಿದ್ದೇಶ್ವರ ಕೆರೆಯ ದಡವನ್ನು ಶುಚಿಗೊಳಿಸಿ ಅಭಿವೃದ್ಧಿಪಡಿಸಿದರೆ ವಾಯು ವಿಹಾರಕ್ಕೆ ಅನುಕೂಲವಾಗಲಿದೆ
ಉಲ್ಲಾಸ ದೇಸಾಯಿ ಜೊಯಿಡಾ ನಿವಾಸಿ
ಹಳಿಯಾಳ ಪಟ್ಟಣದಲ್ಲಿರುವ ಕೆರೆಗಳು ಕಲುಷಿತಗೊಳ್ಳುತ್ತಿರುವ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ಸಿಕ್ಕಿಲ್ಲ
ಬಸವರಾಜ ಬೆಂಡಿಗೇರಿಮಠ ಹಳಿಯಾಳ ನಿವಾಸಿ