ಅಭಿನಂದನಾ ಕಾರ್ಯಕ್ರಮದಲ್ಲಿ ಭಟ್ಕಳ, ಮುರುಡೇಶ್ವರ, ಮಂಕಿ, ಶಿರಾಲಿ ಭಾಗದ ಮುಸ್ಲಿಂ ಸಂಘಟನೆಯವರು ಸಚಿವರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು. ಭಟ್ಕಳ ತಂಝೀಂ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಕಾರ್ಯದರ್ಶಿ ಅಬ್ದುಲ್ ರಕೀಬ್, ಸನಾವುಲ್ಲಾ, ಇಮ್ರಾನ ಲಂಕಾ, ಮುಹಮ್ಮದ ಸಾಧಿಕ್ ಪಿಲ್ಲೂರು, ಅಝೀಜುರೆಹಮಾನ್ ಇದ್ದರು.