ಉಪವಿಭಾಗಾಧಿಕಾರಿ ದೇವರಾಜ ಆರ್., ತಹಶೀಲ್ದಾರ ಎಂ.ಆರ್.ಕುಲಕರ್ಣಿ, ಬನವಾಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತುಳಸಿ ಆರೇರ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಜಶೇಖರ ಒಡೆಯರ್, ರಥ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ದಯಾನಂದ ಡಿ.ಭಟ್, ದ್ಯಾಮಣ್ಣ ದೊಡ್ಮನಿ, ಶಿರಸಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಇತರರು ಇದ್ದರು. ಮಧುಸೂಧನ ಭಟ್ ವೇದಘೋಷ ಮಾಡಿದರು. ಶಿವಣ್ಣ ಗೌಡ ಸ್ವಾಗತಿಸಿದರು.ಶ್ರೀನಿಧಿ ಭಟ್ಟ ಮಂಗಳೂರು ನೇತೃತ್ವದಲ್ಲಿ ರಥದ ಅಚ್ಚಿಗೆ ಪೂಜೆ ಸಲ್ಲಿಸಲಾಯಿತು.