‘ ರಾಜ್ಯದಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎಂಬ ದೃಷ್ಟಿಯಿಂದ ಅಂಗನವಾಡಿಗಳಿಗೆ ಆಹಾರ ಧಾನ್ಯ ನೀಡಿದ್ದೇವೆ. ಈಗ 39 ಸಾವಿರ ಜನರು ಈ ವ್ಯವಸ್ಥೆಯಡಿ ಊಟ ಮಾಡುತ್ತಿದ್ದಾರೆ’ ಎಂದರು. ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಜಿ.ನಾಯ್ಕ, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ್ ಮಂಜುಳಾ ಭಜಂತ್ರಿ, ಡಿಎಸ್ಪಿ ಜಿ.ಟಿ.ನಾಯಕ, ಹಾಜರಿದ್ದರು.