ಮಾರಾಟಕ್ಕೆಂದು ಚೀಲಗಳಲ್ಲಿ ತುಂಬಿಡಲಾಗಿದ್ದ ಅಡಿಕೆಯನ್ನು ಯಾರೋ ಕಳವು ಮಾಡಿದ್ದಾಗಿ ಕೃಷಿಕ ಅವಧಿಯಲ್ಲಿ ಮಹಾಬಲೇಶ್ವರ ಭಟ್ ಅಂಕೋಲಾ ಪೊಲೀಸರಿಗೆ ದೂರು ನೀಡಿದ್ದರು. ಇನ್ಸ್ಪೆಕ್ಟರ್ ಸಂತೋಷ ಶೆಟ್ಟಿ ನೇತೃತ್ವದಲ್ಲಿ
ಪಿ.ಎಸ್.ಐ. ಪ್ರವೀಣಕುಮಾರ.ಆರ್ ಹಾಗೂ ಮಹಾಂತೇಶ ಬಿ.ವಿ, ಸಿಬ್ಬಂದಿ ಸುಬ್ರಾಯ ಭಟ್, ಸಚಿನ್ ನಾಯಕ, ಪರಮೇಶ ಎಸ್, ಶೇಖರ ಸಿದ್ದಿ, ಶ್ರೀಕಾಂತ ಕಟಬರ, ಮಂಜುನಾಥ ಲಕ್ಮಾಪುರ, ಜಗದೀಶ ನಾಯ್ಕ ಕಾರ್ಯಾಚರಣೆ ಮಾಡಿದ್ದರು.