ಜೊಯಿಡಾ ದಾಂಡೇಲಿ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ವಿಷ್ಣುಮೂರ್ತಿ ರಾವ್, ಹುಲಿ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ ಟೆಂಗ್ಸೆ, ನಿವೃತ್ತ ಶಿಕ್ಷಕ ಪಿ.ವಿ.ದೇಸಾಯಿ, ರೈತ ಸಂಘದ ಪ್ರೇಮಾನಂದ ವೇಳಿಪ, ದಾಂಡೇಲಿ ನಗರಸಭಾ ಸದಸ್ಯ ಅನಿಲ ದಂಡಗಲ್, ವಕಿಲರಾದ ಸುನಿಕ್ ದೇಸಾಯಿ, ರಾಘವೇಂದ್ರ ಗಡ್ಡಪ್ಪನವರ್, ವಿಶ್ವನಾಥ ಜಾಧವ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವಾಮನ ಮಿರಾಶಿ, ಕೈತಾನ ಬಾರಬೂಜಾ ಇದ್ದರು.