ನಂತರ ಪ್ರದರ್ಶಿಸಿದ ‘ಭಕ್ತ ಸುಧನ್ವ’ ಯಕ್ಷಗಾನದ ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್ ಮತ್ತು ನಂದನ ಹೆಗಡೆ ದಂಟಕಲ್ (ಭಾಗವತರು), ಶರತ್ ಹೆಗಡೆ ಜಾನಕೈ(ಮದ್ದಳೆವಾದಕರು), ಸತೀಶ ಉಪಾಧ್ಯಾಯ (ಚಂಡೆ ವಾದಕರು) ಭಾಗವಹಿಸಿದ್ದರು. ಮಾಣಿಕ್ಯ, ಮದನ್, ಶ್ರಾವಣಿ, ದಿಲೀಪ್, ಶರತ್, ಹರ್ಷಿತಾ, ರಕ್ಷಿತಾ, ಮಧುರಾ, ಗಣೇಶ, ಸುಹಾಸಿನಿ ಹೆಗಡೆ, ಶುಭಾ ರಮೇಶ, ನಿತಿನ್ ಹೆಗಡೆ ದಂಟಕಲ್, ಕಾರ್ತಿಕ ಹೆಗಡೆ, ಭಾಗ್ಯಲಕ್ಷ್ಮೀ, ಮೈತ್ರಿ ಸಂಪೇಸರ, ಸಹನಾ ಹೂಡೇಹದ್ದ, ಆಶ್ರಿತ್, ದಿನ್ಯಶ್ರೀ, ಧನುಶ್ರೀ, ಸುನೀಲ್, ಭರತ್ ವಿವಿಧ ಪಾತ್ರದಲ್ಲಿ ಹಾಗೂ ನೃತ್ಯದಲ್ಲಿ ಕಾಣಿಸಿಕೊಂಡರು. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಯಕ್ಷ ಚಂದನ ಸಂಸ್ಥೆಯ ಕಾರ್ಯ ಶ್ಲಾಘನೀಯ