ಸಂಕ್ಲಾಪುರ ಗ್ರಾಮದ ಹೊರಗಡೆ ನಿಂಗನಹಳ್ಳಿ ಮೊಂಡ ಬೋರಯ್ಯ ಎಂಬುವವರ ಎಗ್ ರೈಸ್ ಅಂಗಡಿಯಲ್ಲಿ ಮೊದಲು ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸುವ ಕೆಲಸದಲ್ಲಿ ಗ್ರಾಮಸ್ಥರು ತೊಡಗಿದ್ದಾಗ ಸಿಲಿಂಡರ್ ಸ್ಫೋಟವಾಗಿದೆ. ಸ್ಥಳದಲ್ಲಿದ್ದ ಶಿವಪ್ಪ, ಶ್ರೀಕಾಂತ್ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಮೃತಪಟ್ಟಿದ್ದಾರೆ.