ಮುನಿರಾಬಾದ್ನ ಐಆರ್ಬಿ ಮತ್ತು ಕೆಎಸ್ಆರ್ಪಿ–ಪಿಟಿಎಸ್ ತರಬೇತಿ ಸಂಸ್ಥೆಯ ಪ್ರಾಂಶುಪಾಲ ರಾಮಕೃಷ್ಣ ಮುದ್ದೆ ಪಾಲ್, ಎಸ್ಪಿ ಶ್ರೀಹರಿಬಾಬು ಬಿ.ಎಲ್., ಎಎಸ್ಪಿ ಸಲೀಂ ಪಾಷಾ, ಜಿಲ್ಲಾ ಗೃಹರಕ್ಷಕ ಸಮಾದೇಷ್ಟ ಬಸವರಾಜ ಅಗಸರ್, ಡಿವೈಎಸ್ಪಿ ಶರಣಬಸವೇಶ್ವರ, ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ಷಣ್ಮುಖ ಗೌಡ, ಹೊಸಪೇಟೆ ಟೌನ್ ಇನ್ಸ್ಪೆಕ್ಟರ್ ಲಖನ್ ಮುಸಗುಪ್ಪಿ, ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಗುರುರಾಜ ಕಟ್ಟಿಮನಿ, ಚಿತ್ತವಾಡ್ಗಿಯ ಇನ್ಸ್ಪೆಕ್ಟರ್ ಅಶ್ವತ್ಥನಾರಾಯಣ ಯಾತನೂರು, ಶ್ರೀಕಾಂತ, ಮಲ್ಲನಗೌಡ ನಾಯ್ಕರ್, ಹಂಪಿ ಪಿಎಸ್ಐ ಶಿವಕುಮಾರ ನಾಯ್ಕ್, ಹನುಮಂತಪ್ಪ ತಳವಾರ ಇದ್ದರು.