ಪಥ ಸಂಚಲನದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಜಿಲ್ಲಾ ಪಂಚಾಯ್ತಿ ಸದಸ್ಯ ಸಂತೋಷ ನಾಯಕ, ಮಾಜಿ ಸದಸ್ಯ ಶಿವಾನಂದ ಅವಟಿ, ಸಿದ್ದು ಪಟ್ಟಣಶೆಟ್ಟಿ, ಸಂಗನಗೌಡ ಚಿಕ್ಕೊಂಡ, ಜಗದೀಶ ಕೊಟ್ರಶೆಟ್ಟಿ, ರವಿ ಪಡಶೆಟ್ಟಿ, ಡಾ.ಕರುಣಾಕರ ಚೌಧರಿ, ಸತೀಶ ಕ್ವಾಟಿ, ತಮ್ಮಣ್ಣ ಬಡಿಗೇರ, ರಾಜುಗೌಡ ಚಿಕ್ಕೊಂಡ, ರಾಚಯ್ಯ ಗಣಕುಮಾರ, ಪ್ರವೀಣ ಪವಾರ, ಸುನೀಲ ಜಮಖಂಡಿ, ಶಂಕರ ಹದಿಮೂರ, ಬಸವರಾಜ ಕೂಡಗಿ, ಮಹಾಂತೇಶ ಮನಗೂಳಿ ಪಾಲ್ಗೊಂಡಿದ್ದರು.